ಮಹತ್ವದ ಸೂಚನೆ..ನಾಳೆಯಿಂದಲೇ ಜಿಲ್ಲೆಗಳಲ್ಲಿದ್ದು ಕೊರೊನಾ ಹೊಣೆಗಾರಿಕೆ ನಿಭಾಯಿಸಿ: ಉಸ್ತುವಾರಿ ಸಚಿವರುಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ
ರಾಜ್ಯ ಸಚಿವ ಸಂಪುಟಸಭೆ: ಆಮ್ಲಜನಕ ಪೂರೈಕೆ- ಜಗದೀಶ ಶೆಟ್ಟರ, ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ- ಸಚಿವರಾದ ಬೊಮ್ಮಾಯಿ ಹಾಗೂ ಆರ್.ಅಶೋಕ, ರೆಮ್ಡೆಸಿವಿರ್ ಹಾಗೂ ಔಷಧಗಳ ವ್ಯವಸ್ಥೆ-ಡಿಸಿಎಂ ಅಶ್ವತ್ಥ ನಾರಾಯಣ, ಕೊರೊನಾ ವಾರ್ ರೂಂ-ಸಚಿವ ಅರವಿಂದ ಲಿಂಬಾವಳಿಗೆ ಜವಾಬ್ದಾರಿ ವಹಿಸಿದ ಸಿಎಂ ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಆಮ್ಲಜನಕ ಪೂರೈಕೆ, ಆಸ್ಪತ್ರೆಗಳಲ್ಲಿ ಬೆಡ್ … Continued