ನಾನು ಸತ್ತಿಲ್ಲ, ಬದುಕಿದ್ದೇನೆ: ಇಲ್ಲಸಲ್ಲದ ಸುದ್ದಿ ಮಾಡಬೇಡಿ

ಮುಂಬೈ,: ನಾನು ಸತ್ತಿಲ್ಲ ಬದುಕಿದ್ದೇನೆ. ನನ್ನ ಸಾವಿನ ಬಗ್ಗೆ ಇಲ್ಲ ಸಲ್ಲದ ಸುದ್ದಿ ಮಾಡಬೇಡಿ ಎಂದು ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ನಿನ್ನೆ ರಾತ್ರಿ ಮಹಾಜನ್ ಅವರಿಗೆ ಟ್ವಟರಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದರು. ಇದರ ಜತೆಗೆ ಕೆಲ ಮಾಧ್ಯಮಗಳು ಅವರ ಸಾವಿನ ಸುದ್ದಿ ಬಿತ್ತರಿಸಿದ್ದವು. ತಮ್ಮ … Continued