ಚುನಾವಣೆ ಸಂದರ್ಭದಲ್ಲಿ ನೀಡುವ ಉಚಿತ ಕೊಡುಗೆ ಗಂಭೀರ ಸಮಸ್ಯೆ, ಆರ್ಥಿಕತೆ -ಜನ-ಕಲ್ಯಾಣದ ಮಧ್ಯೆ ಸಮತೋಲನ ಬೇಕು: ಸುಪ್ರೀಂಕೋರ್ಟ್ –

ನವದೆಹಲಿ:ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಮತ್ತು ಪುಕ್ಕಟ್ಟೆ ಕೊಡುಗೆಗಳನ್ನು ವಿತರಿಸುವುದು “ಗಂಭೀರ ವಿಷಯ” ಎಂದು ಸುಪ್ರೀಂ ಕೋರ್ಟ್ ಗುರುವಾರ ಗಮನಿಸಿದೆ ಹಾಗೂ ಸಮಾಜ ಕಲ್ಯಾಣ ಯೋಜನೆಗಳು ಮತ್ತು ಉಚಿತ ಕೊಡುಗೆಗಳ ನಡುವೆ ವ್ಯತ್ಯಾಸವನ್ನು ಇರಿಸುವ ಅಗತ್ಯತೆಯೊಂದಿಗೆ, ಆರ್ಥಿಕತೆಯು ಸಮತೋಲನ ಸಾಧಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಉಚಿತ ಕೊಡುಗೆಗಳನ್ನು ನೀಡುವ ಭರವಸೆಗಳನ್ನು … Continued