ಗುರು-ಶಿಷ್ಯರ ಕದನ:ದೇಶದ ಕುತೂಹಲದ ಕೇಂದ್ರವಾದ ನಂದಿಗ್ರಾಮ

ಪಶ್ಚಿಮ ಬಂಗಾಳದ ನಂದಿಗ್ರಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಈ ಬಿಜೆಪಿ ಇದನ್ನು ಪ್ರಕಟಿಸಿದ್ದು ಇದು ಪಶ್ಚಿಮ ಬಂಗಾಳದಲ್ಲಿಯೇ ಅತ್ಯಂತ ತುರುಸಿನ ಸ್ಪರ್ಧಾ ಕಣವಾಗಿ ಮಾರ್ಪಡಲಿದೆ. ಬಿಜೆಪಿ ಔಪಚಾರಿಕವಾಗಿ ಈ ಘೋಷಣೆ ಮಾಡಿದ್ದು, ಇದು ನಂದಿಗ್ರಾಮದಲ್ಲಿ ಗುರು (ಮಮತಾ ಬ್ಯಾನರ್ಜಿ) ಶಿಷ್ಯನ (ಸುವೇಂದು ಅಧಿಕಾರಿ) ನಡುವಿನ ಕದನವಾಗಲಿದೆ.ನಂದಿಗ್ರಾಮ ಪಶ್ಚಿಇಮ ಬಂಗಾಳದ … Continued