ನಂದಿಗ್ರಾಮದಲ್ಲಿ ಸೋಲುವ ಭಯದಿಂದ ಬೇರೆಡೆ ಸ್ಪರ್ಧಿಸ್ತೀರಾ: ದೀದಿಗೆ ಮೋದಿ ಪ್ರಶ್ನೆ, ಅಲ್ಲಿ ಗೆಲ್ಲೋದು ನಾವೇ, ಬೇರೆಡೆ ಯಾಕೆ ಸ್ಪರ್ಧಿಸ್ಬೇಕು:ಟಿಎಂಸಿ ತಿರುಗೇಟು

ಕೊಲ್ಕತ್ತಾ: ದೀದಿ, ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಾಣುವ ಭಯ ನಿಮ್ಮನ್ನ ಕಾಡುತ್ತಿದ್ದು, ಮತ್ತೊಂದು ಸುರಕ್ಷಿತ ಕ್ಷೇತ್ರದಿಂದ ನಾಮಪತ್ರ ಸಲ್ಲಿಸ್ತೀರಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ಸತ್ಯಾಂಶವಿದೆಯಾ ಎಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವ್ರನ್ನ ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ. ಜಿಲ್ಲೆಯ ಉಲುಬೇರಿಯಾದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದೀದಿ ನಿಮ್ಮ ವರ್ತನೆ ನೋಡಿದರೆ … Continued

ನಂದಿಗ್ರಾಮದಲ್ಲಿ ಮಮತಾಗೆ ಹಿನ್ನಡೆ ? ಪ್ರಶಾಂತ್ ಕಿಶೋರ್ ಆಂತರಿಕ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌, ಸತ್ಯಾಸತ್ಯತೆ ಬಗ್ಗೆ ಖಚಿತವಿಲ್ಲ

ಪಶ್ಚಿಮ ಬಂಗಾಳವು ರಾಜ್ಯ ವಿಧಾನಸಭಾ ಚುನಾವಣೆಯ 2ನೇ ಹಂತದಲ್ಲಿ ಮತ ಚಲಾಯಿಸಲು ಕೆಲವೇ ತಾಸುಗಳ ಮೊದಲು ಐಪಿಎಸಿಯ ಆಂತರಿಕ ಸಮೀಕ್ಷೆಯ ಚಿತ್ರಣ ಎಂದು ಹೇಳಲಾಗುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದು ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲುವ ಮುನ್ಸೂಚನೆ ನೀಡಿರುವುದು ಈಗ ದೊಡ್ಡ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಐಪಿಎಸಿ ಮತದಾನ ತಂತ್ರಜ್ಞ … Continued

ನಂದಿಗ್ರಾಮ: ಬಿಜೆಪಿಗೆ ಮತ ನೀಡದಂತೆ ಟಿಕಾಯತ್‌ ಮನವಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿರುವ ನಂದಿಗ್ರಾಮಕ್ಕೆ ಸಂಯುಕ್ತಾ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮುಖಂಡ ರಾಕೇಶ್ ಟಿಕಾಯತ್‌ ಶನಿವಾರ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಶನಿವಾರ ಕೊಲ್ಕತ್ತಾಕ್ಕೆ ಆಗಸಿಮಿಸಿದ ಅವರನ್ನು ಟಿಎಂಸಿ ನಾಯಕ ಡೋಲಾ ಸೇನ್ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು, ಅಲ್ಲಿಂದ ಪೂರ್ವ … Continued

ಮಮತಾ ೫೦ ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ: ಸುವೇಂದು ಪುನರುಚ್ಚಾರ

ಬಿಜೆಪಿ ಶನಿವಾರ ನಂದಿಗ್ರಾಮ್ ಕ್ಷೇತ್ರದಿಂದ ಟಿಎಂಸಿ ಟರ್ನ್ ಕೋಟ್ ಸುವೆಂದು ಅಧಿಕಾರಿಯ ಉಮೇದುವಾರಿಕೆಯನ್ನು ಘೋಷಿಸುವುದರೊಂದಿಗೆ, ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಅವರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ರಾಯಲ್‌ ಕದನಕ್ಕೆ ವೇದಿಕೆ ಸಜ್ಜಾಗಿದೆ. ಮಮತಾ ಬ್ಯಾನರ್ಜಿಯನ್ನು 50,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವುದಾಗಿ ಸುವೆಂದು ಅಧಿಕಾರಿ ಶನಿವಾರ ಮತ್ತೆ ಪುನರುಚ್ಚರಿಸಿದ್ದಾರೆ. ಬಿಜೆಪಿ … Continued

ಗುರು-ಶಿಷ್ಯರ ಕದನ:ದೇಶದ ಕುತೂಹಲದ ಕೇಂದ್ರವಾದ ನಂದಿಗ್ರಾಮ

ಪಶ್ಚಿಮ ಬಂಗಾಳದ ನಂದಿಗ್ರಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಈ ಬಿಜೆಪಿ ಇದನ್ನು ಪ್ರಕಟಿಸಿದ್ದು ಇದು ಪಶ್ಚಿಮ ಬಂಗಾಳದಲ್ಲಿಯೇ ಅತ್ಯಂತ ತುರುಸಿನ ಸ್ಪರ್ಧಾ ಕಣವಾಗಿ ಮಾರ್ಪಡಲಿದೆ. ಬಿಜೆಪಿ ಔಪಚಾರಿಕವಾಗಿ ಈ ಘೋಷಣೆ ಮಾಡಿದ್ದು, ಇದು ನಂದಿಗ್ರಾಮದಲ್ಲಿ ಗುರು (ಮಮತಾ ಬ್ಯಾನರ್ಜಿ) ಶಿಷ್ಯನ (ಸುವೇಂದು ಅಧಿಕಾರಿ) ನಡುವಿನ ಕದನವಾಗಲಿದೆ.ನಂದಿಗ್ರಾಮ ಪಶ್ಚಿಇಮ ಬಂಗಾಳದ … Continued