ಹುಬ್ಬಳ್ಳಿ ಸೇರಿ ಬೆಂಗಳೂರಿನಿಂದ ಮೂರು ನಗರಕ್ಕೆ ವಂದೇ ಭಾರತ್‌ ರೈಲು: ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ ನೈಋುತ್ಯ ರೈಲ್ವೆ

ಬೆಂಗಳೂರು: ಸ್ಥಳೀಯ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಕಷ್ಟು ಪ್ರಚಾರ ಪಡೆಯುತ್ತಿರುವ ಸಮಯದಲ್ಲಿ, ನೈಋತ್ಯ ರೈಲ್ವೆ (SWR) ಬೆಂಗಳೂರನ್ನು ಸಂಪರ್ಕಿಸುವ ಮೂರು ಮಾರ್ಗಗಳಲ್ಲಿ ಹೊಸ ತಲೆಮಾರಿನ ರೈಲು ವಂದೇ ಭಾರತ್‌ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಕೊಯಮತ್ತೂರು ಹಾಗೂ ಬೆಂಗಳೂರು- ಚೆನ್ನೈ ಪ್ರಸ್ತಾವಿತ ಮಾರ್ಗಗಳಾಗಿವೆ. ವಂದೇ ಭಾರತಕ್ಕಾಗಿ ಪ್ರಸ್ತಾಪಿಸಲಾದ ಮಾರ್ಗಗಳು ಅವುಗಳ … Continued