140 ಅಫ್ಘಾನ್ ಹಿಂದೂಗಳು-ಸಿಖ್ಖರು ಭಾರತಕ್ಕೆ ಪ್ರಯಾಣಿಸುವುದನ್ನು ತಡೆದ ತಾಲಿಬಾನ್‌

ನವದೆಹಲಿ: ಆಗಸ್ಟ್ 29 ರಂದು ದೆಹಲಿಯ ಮಹಾವೀರ್ ನಗರದ ಗುರುದ್ವಾರದಲ್ಲಿ ಶ್ರೀ ಗುರು ತೇಘ್‌ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಬೇಕಿದ್ದ 140 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಭಾರತಕ್ಕೆ ಪ್ರಯಾಣಿಸುವುದನ್ನು ತಾಲಿಬಾನ್ ತಡೆದಿದೆ. ಅಫ್ಘಾನ್ ಪ್ರಜೆಗಳನ್ನು ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಹಾಗೂ ಸ್ಥಳಾಂತರಿಸುವ ವಿಮಾನಗಳ ವಿಸ್ತರಣೆಯನ್ನು ಗುಂಪು ವಿರೋಧಿಸುತ್ತದೆ ಎಂದು ತಾಲಿಬಾನ್ … Continued