ಜ್ಯೋತಿಷ್ಯದ ಮುನ್ಸೂಚನೆ: ಪ್ರಿಯಕರನಿಗೆ ವಿಷಪ್ರಾಶನ ಮಾಡಿದ್ದನ್ನು ಒಪ್ಪಿಕೊಂಡ ವಿದ್ಯಾರ್ಥಿನಿ…!

ತಿರುವನಂತಪುರಂ: ಕೇರಳದ ಗಡಿಯಲ್ಲಿರುವ ತಮಿಳುನಾಡಿನ ರಾಮವರ್ಮನ್ ಚಿರಾದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆಯುರ್ವೇದ ಔಷಧದಲ್ಲಿ ವಿಷಕಾರಿ ರಾಸಾಯನಿಕವನ್ನು ಬೆರೆಸಿ ತನ್ನ ಪ್ರೇಮಿಗೆ ವಿಷವನ್ನು ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು ಭಾನುವಾರ ತಿಳಿಸಿದ್ದಾರೆ. 22 ವರ್ಷದ ಶರೋನ್ ರಾಜ್ ಎಂಬುವವರಿಗೆ ಅಕ್ಟೋಬರ್ 14 ರಂದು ತಾಮ್ರದ ಸಲ್ಫೇಟ್ ಮಿಶ್ರಿತ ಪಾನೀಯವನ್ನು ನೀಡಲಾಯಿತು ಮತ್ತು ಪಾನೀಯವನ್ನು ಸೇವಿಸಿದ ನಂತರ … Continued