ತೌಕ್ಟೆ ತೀವ್ರ ಚಂಡಮಾರುತವಾಗಬಹುದು: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಎಚ್ಚರಿಕೆ
ನವ ದೆಹಲಿ: ಆಗ್ನೇಯ ಅರಬ್ಬೀ ಸಮುದ್ರ ಮತ್ತು ಅದರ ಪಕ್ಕದ ಲಕ್ಷದ್ವೀಪ ಪ್ರದೇಶದಲ್ಲಿ ಗುರುವಾರ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಇದು ಶುಕ್ರವಾರದ ವೇಳೆಗೆ ಲಕ್ಷದ್ವೀಪದಲ್ಲಿ ಕೇಂದ್ರೀಕರಿಸಲ್ಪಡುವ ಸಾಧ್ಯತೆಯಿದೆ ಮತ್ತು ಮೇ 16 ರಂದು ಕ್ರಮೇಣ ತೌಕ್ಟೆ ಚಂಡಮಾರುತ ತೀವ್ರಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಒಮ್ಮೆ ರೂಪುಗೊಂಡ ತೌಕ್ಟೆ ಚಂಡಮಾರುತವು ಎಲ್ಲಾ ವಾತಾವರಣದ ಪರಿಸ್ಥಿತಿಗಳು ಅದರ ತ್ವರಿತ … Continued