ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತು ಕೀಳುಮಟ್ಟದ ಹೇಳಿಕೆ : ಸಚಿವೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟ ನಾಗಾರ್ಜುನ

ಹೈದರಾಬಾದ್‌ : ನಟರಾದ ನಾಗ ಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನದ ಕುರಿತು ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರ ಮಾನಹಾನಿಕರ ಹೇಳಿಕೆ ವಿರುದ್ಧ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾಗ ಚೈತನ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೂರಿನಲ್ಲಿ ನಾಗಾರ್ಜುನ ಅವರು ಕೊಂಡ ಸುರೇಖಾ ಅವರು ಅಕ್ಕಿನೇನಿ ಕುಟುಂಬದ ಸಾರ್ವಜನಿಕ … Continued

ಹೈದರಾಬಾದ್‌ನಲ್ಲಿರುವ ನನ್ನ ಸ್ನೇಹಿತರು ಇಷ್ಟಪಡುವುದಿಲ್ಲ: ಬೆಂಗಳೂರು ಪ್ರವಾಹದ ಕುರಿತು ತೆಲಂಗಾಣ ಸಚಿವರು ಮಾಡಿದ ಟ್ವೀಟ್‌ ಮೆಸೇಜ್‌ ವೈರಲ್‌…!

ಹೈದರಾಬಾದ್: ಜಲಾವೃತವಾಗಿರುವ ಬೆಂಗಳೂರಿನ ದೃಶ್ಯಗಳು ಟೆಲಿವಿಷನ್ ಪರದೆಗಳಲ್ಲಿ ಪ್ಲೇ ಆಗುತ್ತಿದ್ದಂತೆ, ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಐಟಿ ಹಬ್ ಅನ್ನು ಲೇವಡಿ ಮಾಡುವವರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು “ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ. ಕೆಟಿಆರ್‌ (KTR)ಎಂದು ಜನಪ್ರಿಯವಾಗಿರುವ ಸಚಿವರು, ಕ್ಷಿಪ್ರ ನಗರೀಕರಣದ ಸವಾಲುಗಳನ್ನು ನಿಭಾಯಿಸಲು … Continued