ರಾಮಾಯಣ’ ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ತಿಂದ ರಾಕ್ಷಸನ ಪಾತ್ರಧಾರಿ…!

ಗಂಜಾಮ್​(ಒಡಿಶಾ): ರಾಮಾಯಣ ನಾಟಕದ ಪ್ರದರ್ಶನದ ವೇಳೆ ಪಾತ್ರಧಾರಿಯೊಬ್ಬ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಹಸಿ ಮಾಂಸವನ್ನು ಭಕ್ಷಿಸಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಂಜಾಮ್​ ಜಿಲ್ಲೆಯ ರಾಲಾಬ್ ಎಂಬ ಗ್ರಾಮದಲ್ಲಿ ನವೆಂಬರ್​ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘ರಾಮಾಯಣ ನಾಟಕ’ದ ವೇದಿಕೆಯಲ್ಲಿ ಜೀವಂತ ಹಂದಿಯನ್ನು ಕೊಂದು ತಿಂದಿದ್ದಲ್ಲದೇ, … Continued