ಭಯಾನಕ ಘಟನೆ…ವೃದ್ಧೆಯನ್ನು ತುಳಿದು ಸಾಯಿಸಿದ ಆನೆ: ಸಂಜೆ ಅಂತ್ಯಕ್ರಿಯೆ ವೇಳೆ ಮತ್ತೆ ಬಂದು ಚಿತೆಯಿಂದ ಶವ ಹೊರಗೆಳೆದು ವಿರೂಪಗೊಳಿಸಿದ ಆನೆ…!

ಭುವನೇಶ್ವರ : ಭಯಾನಕ ಘಟನೆಯೊಂದರಲ್ಲಿ, ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ 70 ವರ್ಷದ ಮಹಿಳೆಯೊಬ್ಬರು ಆನೆ ದಾಳಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ, ಅಂತ್ಯಕ್ರಿಯೆ ಸಮಯದಲ್ಲಿಯೂ ಮತ್ತೆ ಆಗಮಿಸಿದ ಅದೇ ಕಾಡಾನೆ ದಾಳಿಗೆ ಆಕೆಯ ಶವ ತುತ್ತಾಗಿ ವಿರೂಪಗೊಂಡಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವೃದ್ಧೆ ಆನೆ ದಾಳಿಯಿಂದ ಸಾವಿಗೀಡಾದ ನಂತರ ವೃದ್ಧೆಯ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವಾಗ … Continued