ಮುಸ್ಲಿಮರಿಗೆ ಹಿಂಸೆ ಮಾಡುವವರು ಅಥವಾ ಭಾರತದಲ್ಲಿ ವಾಸಿಸಬಾರದೆಂದು ಹೇಳುವವರು ಹಿಂದುತ್ವ ವಿರೋಧಿಗಳು: ಮೋಹನ್ ಭಾಗವತ್

ಗಾಜಿಯಾಬಾದ್: ಹಿಂದೂ-ಮುಸ್ಲಿಂ ಐಕ್ಯತೆಯ ಪರಿಕಲ್ಪನೆ ತಪ್ಪುದಾರಿಗೆಳೆಯುವಂತಿದೆ, ಏಕೆಂದರೆ ಅವುಗಳು ಭಿನ್ನವಾಗಿಲ್ಲವಾದ್ದರಿಂದ ಒಂದಾಗಲು ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಅಥವಾ ಮುಸ್ಲಿಮರ ಮೇಲೆ ಯಾವುದೇ ಪ್ರಾಬಲ್ಯ ಇರಲು ಸಾಧ್ಯವಿಲ್ಲ. “ಭಾರತೀಯರ … Continued