ಮತ್ತೊಮ್ಮೆ ಭಾರತ ಸರ್ಕಾರ ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ : ಐಎಸ್ಐ ಎಕ್ಸ್ಪೋಸ್ ಮಾಡುವುದಾಗಿ ಬೆದರಿಕೆ
ಲಾಹೋರ್: ನವದೆಹಲಿಯ ಸರ್ಕಾರ ಬೇಜವಾಬ್ದಾರಿ ಸರ್ಕಾರವಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ನಾಯಕತ್ವ ಮತ್ತು ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಲಾಹೋರ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಇಸ್ಲಾಮಾಬಾದ್ನಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯಕ್ಕೆ ಎಚ್ಚರಿಕೆ ನೀಡಿದ್ದಾರೆ. ತಾನು ನವಾಜ್ ಷರೀಫ್ ಅವರಂತೆ ಓಡಿಹೋಗುವವನಲ್ಲ, ಐಎಸ್ಐ ಕಾರ್ಯಚುವಟಿಕೆಯನ್ನು ದೇಶದ ಮುಂದೆ ಬಹಿರಂಗಪಡಿಸುತ್ತೇನೆ ಎಂದು … Continued