ಮೀಸಲಾತಿ ವಿವಾದದ ನಡುವೆ ಮಹಾರಾಷ್ಟ್ರದ ಕಂದಾಯ ಸಚಿವರ ತಲೆ ಮೇಲೆ ಅರಿಶಿಣದ ಪುಡಿ ಸುರಿದ ವ್ಯಕ್ತಿ | ವೀಡಿಯೊ

ಮುಂಬೈ: ಮೀಸಲಾತಿಗಾಗಿ ಒತ್ತಾಯಿಸಿ ಧಂಗರ್ ಸಮುದಾಯದ ಸದಸ್ಯರು ನೀಡಿದ ಮನವಿ ಪತ್ರ ಓದುತ್ತಿದ್ದಾಗ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಗೆ ಹಲ್ದಿ ಅಥವಾ ಅರಿಶಿನ ಪುಡಿಯನ್ನು ಎರಚಲಾಗಿದೆ. ಘಟನೆಯ ವೀಡಿಯೋದಲ್ಲಿ ಧನಗರ್ (ಕುರುಬ) ಸಮುದಾಯದ ಇಬ್ಬರು ವ್ಯಕ್ತಿಗಳು ಸಚಿವರ ಎರಡೂ ಬದಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಸಚಿವರು ಅವರು ನೀಡಿದ ಪತ್ರವನ್ನು ಓದುತ್ತಿದ್ದಾಗ, ಅವರಲ್ಲಿ … Continued