ತಲೆಗೆ 20 ಲಕ್ಷ ರೂ.ಬಹುಮಾನವಿದ್ದ ಮಾವೋವಾದಿ ನಾಯಕ ದುಬಾಶಿ ಶಂಕರ್ ಬಂಧನ

ಭುವನೇಶ್ವರ: ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ ಒಡಿಶಾ ಪೊಲೀಸರು ಮಾವೋವಾದಿ ನಾಯಕ ದುಬಾಶಿ ಶಂಕರ್ ಅವರನ್ನು ಬಂಧಿಸಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಮಂಗಳವಾರ ಹೇಳಿದ್ದಾರೆ. ಈತನ ತಲೆಗೆ 20 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು.ಶಂಕರ್ ಕಳೆದ 20 ವರ್ಷಗಳಲ್ಲಿ ಒಡಿಶಾ ಪೊಲೀಸರು ಬಂಧಿಸಿದ ಅತ್ಯುನ್ನತ ಶ್ರೇಣಿಯ ಮಾವೋವಾದಿ ಎಂದು ಅವರು ಹೇಳಿದರು. ಕೋರಾಪುಟ್ … Continued