ಸಪ್ತಪದಿ ತುಳಿದು ಸಂಪ್ರದಾಯಬದ್ಧವಾಗಿ ಭಗವಾನ್‌ ಶ್ರೀಕೃಷ್ಣನನ್ನು ‘ಮದುವೆ’ಯಾದ ಯುವತಿ : ಈ ವಿಶಿಷ್ಟ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ನೂರಾರು ಜನ | ವೀಕ್ಷಿಸಿ

ವಿಶಿಷ್ಟವಾದ ವಿವಾಹ ಸಮಾರಂಭದಲ್ಲಿ, ಔರೈಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಗವಾನ್‌ ಶ್ರೀಕೃಷ್ಣನ ಜೊತೆ ಸಂಪ್ರದಾಬದ್ಧವಾಗಿ ವಿವಾಹವಾಗಿದ್ದಾಳೆ…! ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿ ರಕ್ಷಾ (30) ಸ್ನಾತಕೋತ್ತರ ಪದವಿ ಮುಗಿಸಿ ಎಲ್ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಅವಳು ಭಗವಾನ್‌ ಶ್ರೀಕೃಷ್ಣನ ಜೊತೆ ಗಂಟುಕಟ್ಟಿಕೊಳ್ಳುವ ಮೂಲಕ ಸಪ್ತಪದಿ ತುಳಿದು ತನ್ನ ಜೀವನದುದ್ದಕ್ಕೂ ಕನ್ಹಾನೊಂದಿಗೆ ಶ್ರೀಕೃಷ್ಣ ಜೊತೆ ಇರಲು … Continued