ಪ್ರಮುಖ ಯಾತ್ರಾ ಸ್ಥಳ ಪ್ರಯಾಗ್‌ರಾಜ್‌ ತ್ರಿವೇಣಿ ಸಂಗಮದಲ್ಲಿ ದೋಣಿಯಲ್ಲಿ ಮಾಂಸ ಬೇಯಿಸುತ್ತ ಹುಕ್ಕಾ ಸೇದುತ್ತ ಪಾರ್ಟಿ ಮಾಡಿದ ಗುಂಪು: ವೀಕ್ಷಿಸಿ

ಲಕ್ನೋ: ಉತ್ತರ ಪ್ರದೇಶದ ಪ್ರಮುಖ ಯಾತ್ರಾ ಸ್ಥಳ ಪ್ರಯಾಗ್‌ರಾಜ್‌ನ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕೋಳಿ ಮಾಂಸವನ್ನು ಬೇಯಿಸುತ್ತಿದ್ದು, ಪುರುಷರ ಗುಂಪೊಂದು ಹುಕ್ಕಾ ಪೈಪ್ ಅನ್ನು ಸೇದುತ್ತಿರುವ ದೃಶ್ಯದ ವೀಡಿಯೊ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯು ಪ್ರಯಾಗರಾಜ್‌ನ ದಾರಗಂಜ್‌ನಲ್ಲಿರುವ ನಾಗವಾಸುಕಿ ಮಂದಿರದ ಸಮೀಪದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರವೆಂದು ನಂಬಲಾಗಿದೆ. … Continued