ಪಂಪ್‌ಸೆಟ್‌ ಮೋಟರ್‌ ಸ್ಟಾರ್ಟ್‌ ಮಾಡಲು ಹೋದಾಗ ವಿದ್ಯುತ್ ತಗುಲಿ ಸಹೋದರರ ಸಾವು

ವಿಜಯಪುರ : ತೋಟದ ಬಾವಿಯ ಪಂಪ್‌ ಸೆಟ್‌  ಮೋಟಾರ್ ಸ್ಟಾರ್ಟ್‌ ಮಾಡಲು ಹೋದಾಗ ವಿದ್ಯುತ್ ತಗುಲಿ ಇಬ್ಬರು ಸಹೋದರರು ಸಾಔಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.‌ ಮೃತರನ್ನು ಮುದ್ದುಗೌಡ ಅಪ್ಪಾ ಸಾಹೇಬ್ ಪಾಟೀಲ(22) ಹಾಗೂ ಶಿವರಾಜ್ ಅಪ್ಪಾ ಸಾಹೇಬ್ ಪಾಟೀಲ (18) ಎಂದು ಗುರುತಿಸಲಾಗಿದೆ. . ಅಣ್ಣ-ತಮ್ಮ … Continued