ದನದ ಮೈ ತೊಳೆಯಲು ಕೆರೆಗೆ ಹೋದ ಇಬ್ಬರು ಮುಳುಗಿ ಸಾವು

ಹುಣಸೂರು: ಕೆರೆಯಲ್ಲಿ ದನದ ಮೈ ತೊಳೆಯಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಗುರುಪುರ ಗ್ರಾಮದಲ್ಲಿನಡೆದ ವರದಿಯಾಗಿದೆ. ಹಳೆವಾರಂಚಿ ಗ್ರಾಮದ ಅಜ್ಮಲ್ ಪಾಷ (25) ಹಾಗೂ ರಜಾಕ್ ಅಹಮ್ಮದ್ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗುರುಪುರ ಗ್ರಾಮದ ಕೆರೆಗೆ ಹೋಗಿದ್ದ ಅಜ್ಮಲ್ ಪಾಷ ದನ ತೊಳೆಯಲು ಕೆರೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕಾಲು … Continued