ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ: ಹೊಸ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಬಣದ ಆಯ್ಕೆ

ಮುಂಬೈ: ಶಿವಸೇನಾದ ಎರಡು ಬಣಗಳ ಕಿತ್ತಾಟದ ನಡುವೆ, ಪಕ್ಷದ ‘ಬಿಲ್ಲು-ಬಾಣ’ಗಳನ್ನು ಚುನಾವಣಾ ಆಯೋಗ ಎರಡೂ ಬಣಕ್ಕೂ ನಿರ್ಬಂಧಿಸಿದೆ. ಮುಂಬರಲಿರುವ ಮುಂಬೈ ಅಂಧೇರಿ ಪೂರ್ವ ಕ್ಷೇತ್ರದ ಉಪ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಹೊಸ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉದ್ಧವ್ ಠಾಕ್ರೆ ನೇತೃತ್ವದ ಬಣವು ಮೂರು ಹೊಸ ಹೆಸರು … Continued