ಉಮಾಶಂಕರ ಪ್ರತಿಷ್ಠಾನದ ಮುಖಪುಟ ಪ್ರಶಸ್ತಿಗಾಗಿ ಪುಸ್ತಕಗಳ ಆಯ್ಕೆ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದಿಂದ ಕೊಡಮಾಡುವ ಅತ್ಯುತ್ತಮ ಮುಖಪುಟ ಪುಸ್ತಕ ಬಹುಮಾನಕ್ಕಾಗಿ ಸುಜಾತಾ ರವೀಶ್ ( ಮೈಸೂರು) ಅವರ ಅಂತರಂಗದ ಆಲಾಪ, ಅಕ್ಷತಾ ಕೃಷ್ಣಮೂರ್ತಿ ( ಬೇಲೇಕೇರಿ) ಅವರ ಹಾಲಕ್ಕಿ ಕೋಗಿಲೆ ಮತ್ತು ವಾಣಿ ಭಂಡಾರಿ ( ಶಿವಮೊಗ್ಗ) ಅವರ ಸಂತನೊಳಗಿನ ಧ್ಯಾನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. 2018, 2019 ಮತ್ತು 2020 ನೇ ಸಾಲಿನ ಕೃತಿಗಳನ್ನು … Continued