ಇಂದ್ರ ದೇವನ ವಿರುದ್ಧವೇ ದೂರು ದಾಖಲಿಸಿದ ರೈತ…! ಮಳೆ ಆಗದಿರುವುದಕ್ಕೆ ಆತನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ…!! ದೂರಿನಲ್ಲಿ ಏನಿದೆ..?

ಗೊಂಡಾ: ಗೊಂಡಾ: ವಿಲಕ್ಷಣ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರೈತರೊಬ್ಬರು ಮಳೆ ದೇವರಾದ ಇಂದ್ರನ ವಿರುದ್ಧವೇ ಲಿಖಿತ ದೂರು ಸಲ್ಲಿಸಿದ್ದಾರೆ…! ಮತ್ತು ಮಳೆ ಕೊರತೆಯಿಂದಾಗಿ ಇಂದ್ರನ ವಿರುದ್ಧ ಕ್ರಮ ಕೈಗೊಳ್ಳಬೇಕಂತೆ…!! ಹೀಗೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಗಮನಾರ್ಹವಾಗಿ, ಜಿಲ್ಲೆಯ ಝಾಲಾ ಗ್ರಾಮದ ನಿವಾಸಿ ಸುಮಿತ್‌ಕುಮಾರ ಯಾದವ್ ಎಂದು ಗುರುತಿಸಲಾದ ರೈತ, “ಸಮಾಧಾನ ದಿವಸ” (ದೂರು … Continued