ಅವರು ನಮ್ಮದೇ ರಕ್ತ-ಮಾಂಸ ಹಂಚಿಕೊಂಡವರು: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಿ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಸಲಹೆ

ನವದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು “ನಮ್ಮದೇ ಮಾಂಸ ಮತ್ತು ರಕ್ತ” ಎಂದು ಹೇಳಿದ್ದಾರೆ ಹಾಗೂ ಸರ್ಕಾರವು ಒಂದು ಸಾಮಾನ್ಯ ಅಭಿಪ್ರಾಯಕ್ಕೆ ತಲುಪಲು ಅವರೊಂದಿಗೆ ಮತ್ತೆ ಮಾತುಕತೆಗೆ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅವರ ಹೇಳಿಕೆಗೆ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಬೆಂಬಲ ನೀಡಿದ್ದಾರೆ. ಉತ್ತರ … Continued