ʼಬಾಬರಿʼ ಕುರಿತು ಸಚಿವರ ಸಲಹೆಗೆ ವಿರುದ್ಧವಾಗಿ ಬಿಜೆಪಿಯ ವಿಜಯರಾಜೇ ಸಿಂಧಿಯಾ ನೀಡಿದ್ದ ಭರವಸೆಯನ್ನೇ ನರಸಿಂಹ ರಾವ್‌ ನಂಬಿದರು ..’: ಶರದ್ ಪವಾರ್ ಹೇಳಿಕೆ

ನವದೆಹಲಿ: 1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ ತೀವ್ರತೆ ಹೆಚ್ಚುತ್ತಿರುವಾಗ ಬಿಜೆಪಿ ನಾಯಕ ವಿಜಯ ರಾಜೇ ಸಿಂಧಿಯಾ ಅವರು ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು ಮತ್ತು ನರಸಿಂಹ ರಾವ್‌ ಅವರು ತಮ್ಮ ಮಂತ್ರಿಗಳ ಸಲಹೆಗೆ ವಿರುದ್ಧವಾಗಿ ವಿಜಯ ರಾಜೇ ಸಿಂಧಿಯಾ ಅವರನ್ನು ನಂಬಿದ್ದರು ಎಂದು ಎನ್‌ಸಿಪಿ … Continued