ಅಯೋಧ್ಯೆಗೆ ಉಚಿತ ವಿಮಾನ ಪ್ರಯಾಣ ಬೇಕೇ? ಮಧ್ಯಪ್ರದೇಶ ಸರ್ಕಾರದ ರಾಮಾಯಣ ರಸಪ್ರಶ್ನೆಯಲ್ಲಿ ಭಾಗವಹಿಸಿ

ಭೋಪಾಲ್​: ರಾಮ ಜನ್ಮ ಭೂಮಿ ಅಯೋಧ್ಯೆಗೆ ಹೋಗಬೇಕು ಜೀವನದಲ್ಲಿ ಒಮ್ಮೆಯಾದರೂ ಎಂಬ ಮನದಾಸೆ ಹಲವರಿಗೆ ಇರುತ್ತದೆ. ಇದಕ್ಕೆ ಅವಕಾಶ ನೀಡಲು ಈಗ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಮುಂದಾಗಿದೆ. ಅಯೋಧ್ಯೆಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡಲು ಅದು ಅವಕಾಶ ನೀಡಿದೆ. ಹೀಗೆ ಹೋಗಲು ಅದು ಏಪಡಿಸಿರುವ ‘ರಾಮಾಯಣ’ ಕುರಿತು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ವಿಜೇತರಾಗಬೇಕು. … Continued