ಅಶ್ವತ್ಥ ವೃಕ್ಷದ ಎಲೆಯಲ್ಲಿ ಅದ್ಭುತವಾಗಿ ಮೂಡಿದ ಜನರಲ್‌ ಬಿಪಿನ್ ರಾವತ್: ವಿಭಿನ್ನ ರೀತಿಯಲ್ಲಿ ಸೇನಾನಿಗೆ ಕಲಾತ್ಮಕ ನಮನ..ವೀಕ್ಷಿಸಿ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್‌) ಹಾಗೂ ಇತರ ಹನ್ನ್ನೆರಡು ಜನ ಹೆಲಿಕಾಪ್ಟ್ರ್‌ ದುರಂತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ದೇಶದ ಜನರೀಗ ದುಃಖದಲ್ಲಿದ್ದಾರೆ. ಯಾರೂ ಊಹಿಸಿಕೊಳ್ಳಲಾರದ ದುರಂತ ಘಟನೆಯನ್ನು ಬಹುತೇಕರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದುರಂತಕ್ಕೆ ದೇಶವೇ ಮರುಗುತ್ತಿದೆ. ಈ ದುರಂತದಲ್ಲಿ ಮಡಿದವರಿಗೆ ಎಲ್ಲರೂ ನಮನ ಸಲ್ಲಿಸುತ್ತಿದ್ದಾರೆ. ಇಲ್ಲೊಬ್ಬರು ಕಲಾವಿದರು ವಿಶಿಷ್ಟವಾಗಿ ತಮ್ಮ ಅಪರೂಪದ ಕಲೆಯ ಮೂಲಕವೇ … Continued