ಕದ್ರಾ ಜಲಾಶಯದಿಂದ ನೀರು ಬಿಡುಗಡೆ: ತೀರದ ನಿವಾಸಿಗಳಿಗೆ ಎಚ್ಚರಿಕೆ
ಕಾರವಾರ: ಕದ್ರಾ ಅಣೆಕಟ್ಟೆಯ ಕಾಳಿನದಿಯ ಹಿನ್ನೀರಿನ ಪ್ರದೇಶದಲ್ಲಿ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಬುಧವಾರ ೩ ಕ್ರಸ್ಟ್ಗೇಟ್ಗಳನ್ನು ತೆರೆದು ೧೦,೦೫೦ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು ೩೪.೫೦ ಮೀಟರ್ಗಳಾಗಿದ್ದು ಮಧ್ಯಾಹ್ನದ ವೇಳೆಗೆ ಜಲಾಶಯ ಮಟ್ಟ ೩೧.೩೮ ಮೀಟರ್ಗೆ ತಲುಪಿದೆ. ಇನ್ನು ಜಲಾಶಯದ ಒಳಹರಿವಿನ ಪ್ರಮಾಣ ೨೯,೮೭೬ ಕ್ಯುಸೆಕ್ ಇದೆ. ಈ … Continued