ಕಳ್ಳರಿಗೂ ಮಾನವೀಯತೆ…! ಕದ್ದಿದ್ದಕ್ಕೆ ಕ್ಷಮೆ ಕೋರಿದ ಪತ್ರ ಸಮೇತ ಬಡ ಮಾಲೀಕನ ಕದ್ದ ವಸ್ತುಗಳನ್ನು ವಾಪಸ್‌ ಇಟ್ಟು ಹೋದ ಕಳ್ಳರು..!

ಲಕ್ನೋ: ಕ್ಷಮೆ ಕೋರಿದ ಪತ್ರದೊಂದಿಗೆ ಕಳ್ಳರು ತಾವು ಕದ್ದ ವಸ್ತುಗಳನ್ನು ವಾಪಸ್​​ ಮಾಡಿರುವ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ಬಂದಾ ಜಿಲ್ಲೆಯ ಗ್ರಾಮದ ಬಳಿ ವೆಲ್ಡಿಂಗ್ ಶಾಪ್ ಆರಂಭಿಸಲು ದಿನೇಶ್ ತಿವಾರಿ ಎಂಬವರು ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿ ತಂದಿಟ್ಟಿದ್ದರು. ಆದರೆ ಈ ಅಂಗಡಿಯ ಬೀಗ ಒಡೆದು ಒಳನುಗ್ಗಿರುವ … Continued