ಪ್ರವಾದಿ ಮಹಮ್ಮದ್‌ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಅರಬ್ ರಾಷ್ಟ್ರಗಳ ಆಕ್ಷೇಪ, ಬಿಜೆಪಿ ವಕ್ತಾರರ ಅಮಾನತು ಕ್ರಮಕ್ಕೆ ಸ್ವಾಗತ

ನವದೆಹಲಿ: ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಯನ್ನು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಖಂಡಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಪ್ರವಾಸದ ನಡುವೆಯೇ ಈ ವಿವಾದ ಭುಗಿಲೆದ್ದಿದೆ. ಸೌದಿ ಅರೇಬಿಯಾವು ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಕಾಮೆಂಟ್‌ಗಳನ್ನು “ಅವಮಾನಕರ” ಎಂದು ಬಣ್ಣಿಸಿದೆ ಮತ್ತು “ನಂಬಿಕೆಗಳು ಮತ್ತು … Continued