ದೇಶದಲ್ಲಿ ಏನಾಗುತ್ತಿದೆ ? ಅಲಪ್ಪುಳದಲ್ಲಿ ಪಿಎಫ್‌ಐ ರ‍್ಯಾಲಿಗೆ ಕೇರಳ ಹೈಕೋರ್ಟ್‌ ತೀವ್ರ ಅಸಮಾಧಾನ, ಕ್ರಮಕ್ಕೆ ನಿರ್ದೇಶನ

ತಿರುವನಂತಪುರಂ: ಶುಕ್ರವಾರ ಕೇರಳ ಹೈಕೋರ್ಟ್, ಅಲಪ್ಪುಳದಲ್ಲಿ ಮೇ 21ರಂದು ನಡೆದ “ಜನ ಮಹಾ ಸಮ್ಮೇಳನಂ” ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಕೇರಳದ ಹುಡುಗನೊಬ್ಬ ಹಿಂದೂ ಮತ್ತು ಕ್ರೈಸ್ತರ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) … Continued