GST ಜಾರಿಯಿಂದ ರಾಜ್ಯಗಳಿಗೆ ಪ್ರಯೋಜನವಾಗಿಲ್ಲ …ಒಂದು ರಾಷ್ಟ್ರ – ಒಂದು ತೆರಿಗೆ” ಕಲ್ಪನೆ ಬದಲಾವಣೆ ಸನ್ನಿಹಿತವೇ
ಪರಿಪೂರ್ಣ ಸಿದ್ಧತೆಗಳಿಲ್ಲದೆ ತರತುರಿಯಲ್ಲಿ ಅರಬೆಂದ ಸರಕು ಮತ್ತು ಸೇವಾ ತೆರಿಗೆ (GST ) ಕಾಯ್ದೆ ಜಾರಿಯಿಂದ ಐದು ವರ್ಷಗಳ ನಂತರವೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೇಶದ ಹೆಸರಾಂತ ರೇಟಿಂಗ್ ಸಂಸ್ಥೆ ವರದಿ ಮಾಡಿದೆ. ರಾಜ್ಯ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯ ಹಣಕಾಸು ವರ್ಷ 2014-2017 ರಲ್ಲಿ 55.20% ರಷ್ಟಿದ್ದಿದ್ದು 2018-2021ರಲ್ಲಿ 55.40% … Continued
ಉದ್ಧವ್ಗೆ ತೊಡೆತಟ್ಟಿದ ಶಿವಸೈನಿಕನೇ ಈಗ ನೂತನ ಸಿಎಂ: ಉದ್ಧವ್ ಎಡವಿದ್ದೆಲ್ಲಿ…? ಮುಂದಿನ ರಾಜಕೀಯ ಹೆಜ್ಜೆ ಏನು..?
ರಘುಪತಿ ಯಾಜಿ ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಕ್ಷವಾದ ಶಿವಸೇನೆ ಶಾಸಕರಿಂದಲೇ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾದ ಪರಿಸ್ಥಿತಿಗೆ ಶರಣಾಗಬೇಕಾದ ಉದ್ಧವ್ ಠಾಕ್ರೆ ಮುಂದೆ ರಾಜಕೀಯವಾಗಿ ಪ್ರಬಲರಾಗಿ ಇರಬಹುದೇ? ಅವರು ನಿನ್ನೆ ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷದಿಂದಲೇ ಮೂಲೆಗುಂಪಾದ ನಂತರ ಇದು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಅವರ ವಿರುದ್ಧ ಅವರದ್ದೇ ಪಕ್ಷದ … Continued
ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕೆ: ಪ್ರತಿಪಕ್ಷಗಳ ಒಮ್ಮತದ ಬುಡಕ್ಕೇ ಕೈಯಿಟ್ಟ ಬಿಜೆಪಿ…!
ನವದೆಹಲಿ : ಜುಲೈ 18 ರ ಅಧ್ಯಕ್ಷೀಯ ಚುನಾವಣೆಯು ಭಾರತದ ವಿಘಟಿತ ರಾಜಕೀಯ ವಿರೋಧಕ್ಕೆ ದೇಶಾದ್ಯಂತ ತನ್ನ ನೆಲೆಯನ್ನು ಕ್ರೋಢೀಕರಿಸಲು ಮತ್ತು ವಿಸ್ತರಿಸಲು ಒಂದು ಅವಕಾಶವಾಗಿತ್ತು. ಆದರೆ ಅದು ಮೇಲ್ನೋಟಕ್ಕೆ ಸಮರ್ಪಕವಾಗಿ ಮೂಡಿಬರುವಲ್ಲಿ ವಿಫಲವಾಗಿದೆ. 2002 ರಲ್ಲಿ, ಬಿಜೆಪಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಭಾರತದ ‘ಮಿಸೈಲ್ ಮ್ಯಾನ್’ ಎಪಿಜೆ ಅಬ್ದುಲ್ ಕಲಾಂ … Continued
ಕೃಷಿ ಕಾನೂನು ಸರಣಿ ಲೇಖನ-ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನೆಂದರೆ…
(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ … Continued
ಸರಣಿ ಲೇಖನ-ಕೃಷಿ ಕಾನೂನಿನಲ್ಲಿ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಆಹಾರ ಸಾಮಗ್ರಿ- ತೈಲ ಸಹ ಸೇರ್ಪಡೆ
(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ … Continued
ಸರಣಿ ಲೇಖನ-ಕೃಷಿ ಕಾನೂನಿನಲ್ಲಿ ಬೆಳೆದು ಕೊಟ್ಟ ಫಸಲು ಒಪ್ಪಂದದಂತೆ ಇಲ್ಲವೆಂದು ಪ್ರಾಯೋಜಕ ತಿರಸ್ಕರಿಸಿದರೆ ಕೃಷಿಕ ನ್ಯಾಯಾಲಯಕ್ಕೆ ಹೋಗುವಂತಿರಲಿಲ್ಲ..!
(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ … Continued
ಸರಣಿ ಲೇಖನ – ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತರೇಕೆ ಪಟ್ಟು ಬಿಡದೆ ಹೋರಾಟ ಮಾಡಿದರು..?
(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ. ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ … Continued
ಪ್ರತಿಪಕ್ಷಗಳ ಸಮಾವೇಶವು ಸೋನಿಯಾ ಗಾಂಧಿ ಪ್ರಭಾವ ಸಾಬೀತಿನ ಪ್ರಯತ್ನದ ಜೊತೆಗೆ ಬಿಜೆಪಿ ವಿರೋಧಿ ಪಾಳೆಯದ ಭಿನ್ನ ರೇಖೆಗಳೂ ಬಹಿರಂಗ..!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಕರೆದಿದ್ದ ಪ್ರತಿಪಕ್ಷಗಳ ಸಮಾವೇಶವು ಹಲವು ಕಾರಣಗಳಿಗಾಗಿ ರಾಜಕೀಯ ವಲಯ ತೀವ್ರವಾಗಿ ವೀಕ್ಷಿಸಿದ ಕಾರ್ಯಕ್ರಮವಾಗಿದೆ. ಈ ವಿದ್ಯಮಾನವು ಬಿಜೆಪಿ ವಿರೋಧಿ ಶಿಬಿರದಲ್ಲಿನ ಬೆಳವಣಿಗೆಗಳನ್ನು ಮಾತ್ರವಲ್ಲ, ಹಳೆಯ ಪಕ್ಷದಲ್ಲಿನ ಆಂತರಿಕ ಕ್ರಿಯಾತ್ಮಕತೆಯನ್ನೂ ಬಹಿರಂಗಪಡಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಂಡುಬಂದ ಅಭೂತಪೂರ್ವ ವಿರೋಧದ ಐಕ್ಯತೆಯ ನಂತರದಲ್ಲಿ ಕರೆಯಲಾದ ಸಭೆಯಲ್ಲಿ … Continued
ಸಿಪಿಇಸಿ, ಅಪರೂಪದ ಭೂಮಿ: ಅಮೆರಿಕ ಹೊರಹೋಗುತ್ತಿರುವಾಗ, ಅಫ್ಘಾನಿಸ್ತಾನದಲ್ಲಿ ಮಹತ್ವಾಕಾಂಕ್ಷೆ ಈಡೇರಿಕೆಗೆ ಚೀನಾ ಸಜ್ಜು…!
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈನಲ್ಲಿ ತಾಲಿಬಾನ್ ನಿಯೋಗವನ್ನು ಭೇಟಿಯಾಗಿದ್ದರು.. ತಾಲಿಬಾನ್ ಪಡೆಗಳು ಭಾನುವಾರ ಮಧ್ಯಾಹ್ನ ಕಾಬೂಲ್ಗೆ ಪ್ರವೇಶಿಸಲಾರಂಭಿಸಿದಾಗಿನಿಂದಲೂ, ಅಮೆರಿಕ ತನ್ನ ರಾಯಭಾರ ಕಚೇರಿಯನ್ನು ತೆರವುಗೊಳಿಸುವುದನ್ನು ಮುಂದುವರಿಸಿದಾಗ ಟ್ವಿಟ್ಟರ್ನಲ್ಲಿ ಮೀಮ್ಗಳು ಹರಿಯಲು ಆರಂಭಿಸಿದವು. ಹಲವಾರು ಟ್ವಿಟರ್ ಬಳಕೆದಾರರು 1975 ರಲ್ಲಿ ಸೈಗಾನ್ ನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರವುಗೊಳಿಸಿದ ಒಂದು ಫ್ರೇಮ್ನಲ್ಲಿ ಕೊಲಾಜ್ ಅನ್ನು … Continued
ಆಪ್ತನ ಮೂಲಕವೇ ಯಡಿಯೂರಪ್ಪ ನೆರಳಿನಿಂದ ಸರ್ಕಾರ ಹೊರತರಲು ಬಿಜೆಪಿ ಹೈಕಮಾಂಡ್ ಪ್ರಯತ್ನ, ಸಂಪುಟ ರಚನೆಯಲ್ಲಿ ಇನ್ನಷ್ಟು ಸ್ಪಷ್ಟ..?!
ರಘುಪತಿ ಯಾಜಿ ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೂಗುಚ್ಛನ್ನು ಬಸವರಾಜ್ ಬೊಮ್ಮಾಯಿಗೆ ನೀಡಿದಾಗಲೇ ಬೊಮ್ಮಾಯಿ ಅವರನ್ನು ಕರ್ನಾಟಕದ ನುತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಎಲ್ಲರಿಗೂ ಗೊತ್ತಾಗಿ ಹೋಗಿತ್ತು.. ಮಂಗಳವಾರ ಸಂಜೆ 5.30 ಕ್ಕೆ ಬೊಮ್ಮಾಯಿ ಅವರ ಮನೆಯ ಹೊರಗಿನ ಭದ್ರತೆಯನ್ನು ಹೆಚ್ಚಿಸಿದಾಗ, ಯಡಿಯೂರಪ್ಪನ … Continued
ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಮಂಡನೆ..2022ರ ಉತ್ತರ ಪ್ರದೇಶ ಚುನಾವಣೆ ತಯಾರಿಯ ಬಿಜೆಪಿ ಕಾರ್ಯಯೋಜನೆ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆರು ತಿಂಗಳಿಗಿಂತಲೂ ಹೆಚ್ಚು ಸಮಯ ಇರುವಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರಡು ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಮಂಡಿಸುವ ಮೂಲಕ ಚುನಾವಣೆಗೆ ಈಗಲೇ ತಯಾರಿ ನಡೆಸಿದ್ದಾರೆ. ಚುನಾವಣೆ ಅಂಗವಾಗಿ ಇದೂ ಒಂದು ಕಾರ್ಯತಂತ್ರದ ಕ್ರಮವಾಗಿದ್ದು, ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯ ಮಾಡುವುದು, ಅದರ ಸೈದ್ಧಾಂತಿಕ ಕಾರ್ಯಸೂಚಿಯನ್ನು ದೃಢೀಕರಿಸುವುದು … Continued
ಜನಸಂಖ್ಯಾ ಸ್ಫೋಟ-ಸಂಪನ್ಮೂಲದ ಲಭ್ಯತೆ: ಸಮಸ್ಯೆಗಳು-ಕಾರಣಗಳು-ಒಂದು ಅವಲೋಕನ
(ಜುಲೈ ೧೧ ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಆ ನಿಮಿತ್ತ ಲೇಖನ) ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಜನರನ್ನು ಎಚ್ಚರಿಸುವುದು ಮತ್ತು ಜನಸಂಖ್ಯಾ ಸ್ಫೋಟದಿಂದ ಉಂಟಾಗುತ್ತಿರುವ ಬೃಹತ್ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಜನರನ್ನು ಒಂದೇ ವೇದಿಕೆಗೆ ಅಹ್ವಾನಿಸುವುದು ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ೧೯೮೯ರಲ್ಲಿ ಮೊಟ್ಟಮೊದಲಬಾರಿಗೆ ಸಂಯುಕ್ತರಾಷ್ಟ್ರಗಳ ಅಭಿವೃದ್ದಿ … Continued
ಜುಲೈ ೧, ವೈದ್ಯರ ದಿನ…ಸ್ಮರಿಸೋಣ ಅವರ ಅವಿರತ ಸೇವೆಯನು..
(ಜುಲೈ ೧ ರಂದು ವೈದ್ಯರ ದಿನವಾಗಿದ್ದು, ಆ ನಿಮಿತ್ತ ಈ ಲೇಖನ) ಪ್ರತಿ ವರ್ಷ ಭಾರತದಲ್ಲಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಿದರೆ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರ್ಚ್-೩೦, ಬ್ರೆಜಿಲ್ನಲ್ಲಿ ಅಕ್ಟೋಬರ್-೧೯, ಕೆನಡಾದಲ್ಲಿ ಮೇ-೧, ಕ್ಯೂಬಾದಲ್ಲಿ ಡಿಸೆಂಬರ್-೩, ಆಸ್ಟ್ರೇಲಿಯಾದಲ್ಲಿ ಮಾಚ್-೩೦, ಇರಾನ್ದಲ್ಲಿ ಅಗಸ್ಟ್-೨೩, ವಿಯಟ್ನಾಂದಲ್ಲಿ ಫೆಬ್ರವರಿ-೨೫ ಹಾಗೂ ನೇಪಾಳದಲ್ಲಿ ಮಾರ್ಚ್-೪ ರಂದು ಆಚರಿಸಲಾಗುತ್ತಿದೆ. … Continued
ರಕ್ತದಾನ ಯಾರು ಮಾಡಬಹುದು..ಯಾಕೆ ಮಾಡಬೇಕು..ಯಾರು ಮಾಡಬಾರದು..?
(ಜೂನ್ ೧೪.೦೬.೨೦೨೧ರಂದು ವಿಶ್ವ ರಕ್ತದಾನ ವಾಗಿದ್ದು, ಆ ನಿಮಿತ್ತ ಈ ಲೇಖನ) ಪ್ರತಿವರ್ಷ ಜೂನ್ ೧೪ ರಂದು ಅಂತಾರಾಷ್ಟ್ರೀಯ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರಪ್ರಥಮ ಬಾರಿಗೆ ೨೦೦೪ ರಲ್ಲಿ ಪ್ರಚಲಿತಕ್ಕೆ ಬಂದ ಈ ದಿನ ರಕ್ತದ ಅಗತ್ಯದ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಇದರೊಂದಿಗೆ ಸ್ವಯಂ ಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನಮಾಡುವ ವ್ಯಕ್ತಿಗಳಿಗೆ ಧನ್ಯವಾದವನ್ನು … Continued
ಮೌನ ಮುರಿದ ಬಿಎಸ್ವೈ.. ಹೈಕಮಾಂಡ್ ಹೇಳಿದರೆ ರಾಜೀನಾಮೆ ಹೇಳಿಕೆ.. ಪ್ರತಿ-ದಾಳಿಯೂ ಹೌದು..ಲೆಕ್ಕಾಚಾರದ ಹೇಳಿಕೆಯೂ ಹೌದು..!
ರಘುಪತಿ ಯಾಜಿ ಹುಬ್ಬಳ್ಳಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಏನನ್ನೂ ಹೇಳದೆ ಮೌನವಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಒಂದೂ ಮಾತಾಡಿರಲಿಲ್ಲ. ಆದರೆ ಒಮ್ಮೆಗೇ ಅವರು”ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತದೆಯೋ, ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚಿಸಿದರೆ … Continued
ಜೀವನಶೈಲಿ.. ನಗರಗಳ ಬೆಳವಣಿಗೆ..ಪರಿಸರ ಮಾಲಿನ್ಯ…ರಕ್ಷಣೆ ಬಗೆ…
(ಜೂನ್ ೫, ಪರಿಸರ ದಿನವಾಗಿದ್ದು ಆ ನಿಮಿತ್ತ ಲೇಖನ) ಪರಿಸರ ರಕ್ಷಣೆಯಲ್ಲಿ ವ್ಯಕ್ತಿಗಳ ಪಾತ್ರ ಬಹಳ ಮುಖ್ಯ. ಸರಕಾರ ಎಷ್ಟೇ ಶಾಸನಗಳನ್ನು ಜಾರಿಗೊಳಿಸಲಿ, ಸಂಘ-ಸಂಸ್ಥೆಗಳು, ಜನಾಂದೋಲನ ಮಾಡಲಿ ಅವುಗಳ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಆಗಲಾರದು. ಪರಿಸರದ ಬಗ್ಗೆ ವ್ಯಕ್ತಿಗಳಲ್ಲಿ ಜಾಗೃತಿ ಮೂಡಿ, ಅವರು ಕಾರ್ಯೊನ್ಮುಖರಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಔದ್ಯೋಗಿಕರಣ, ಆಧುನಿಕತೆ, ಸಾರಿಗೆ ಮುಂತಾದ … Continued
ಎಲ್ಲರಿಗೂ ಅಣ್ಣ ಶಂಕರಣ್ಣ ಮುನವಳ್ಳಿ..ಈಗ ಸಾಮಾಜಿಕ ಟ್ರಸ್ಟ್ ಸ್ಥಾಪನೆಗೆ ಚಿಂತನೆ
(ಜೂನ್ ೧ರಂದು ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಜನ್ಮದಿನ.. ಈ ನಿಮಿತ್ತ ಲೇಖನ) ಸಾರ್ವಜನಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಾರ್ವಜನಿಕರಿಗೆ ‘ಅಣ್ಣಾ’ ಎಂದೇ ಚಿರಪರಿಚಿತರಾಗಿದ್ದಾರೆ. ಪರಿವಾರದವರು ಅಪ್ಪಾಜಿ ಎಂದೇ ಕರೆಯುತ್ತಾರೆ. ಮೂಲತಃ ಗದುಗಿನ ಕೃಷಿ ಮತ್ತು ವ್ಯಾಪಾರ ಕುಟುಂಬದ ಶಂಕರಣ್ಣ ೧೯೭೫ ರಿಂದ ಹುಬ್ಬಳ್ಳಿಯ ನಾಗರಿಕರಿಗೆ ಚಿರಪರಿಚಿತರು. ಶಂಕರಣ್ಣನವರು ಜೂನ ೧, … Continued
ಕವಿವಿ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ವಿರಳ ವ್ಯಕ್ತಿತ್ವದ ಪ್ರೊ. ಬಿಡಿಕೆ ಮೇ ೩೧ರಂದು ವೃತ್ತಿಯಿಂದ ನಿವೃತ್ತಿ
(ಡಾ. ಬಿ.ಡಿ. ಕುಂಬಾರ ಅವರು ೩೧.೦೫.೨೦೨೧ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಲಿದ್ದು, ಆ ನಿಮಿತ್ತ ಲೇಖನ) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ವಿಸ್ತಾರ, ವ್ಯಾಪ್ತಿ ಸ್ವರೂಪ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂತಹ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯವನ್ನು ಅಚ್ಚುಕಟ್ಟಾಗಿ ಬೋಧಿಸಿ ವಿದ್ಯಾರ್ಥಿಗಳಲ್ಲಿ ಈ … Continued
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರು.. ಬಿಜೆಪಿ ಹೈಕಮಾಂಡ್ ನಡೆ ಮಾತ್ರ ನಿಗೂಢ
ಹುಬ್ಬಳ್ಳಿ :ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನ ಮೊದಲ ಅಲೆ ಪ್ರಾರಂಭವಾದಾಗಿನಿಂದ, ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಯ ಮುಗಿದಿದೆ ಮತ್ತು ಅವರು ಹೊಸ ಮುಖಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಕಳೆದ ಒಂದೂವರೆ ವರ್ಷಗಳಲ್ಲಿ ಅನೇಕ ಬಿಜೆಪಿ ಶಾಸಕರು ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಆದಾಗ್ಯೂ, ಅವರ ಸಂಭವನೀಯ … Continued
ಜಾಗತಿಕ ತಾಪಮಾನ ಏರಿಕೆ: ಚಂಡಮಾರುತದಿಂದ ಭಾರತದ ಸುರಕ್ಷಿತ ಪಶ್ಚಿಮ ಕರಾವಳಿ ಆಗುತ್ತಿದೆಯೇ ಅಸುರಕ್ಷಿತ..?
ರಘುಪತಿ ಯಾಜಿ ತೌಕ್ಟೆ ಚಂಡಮಾರುತವು ಸಾಮಾನ್ಯ ಚಂಡಮಾರುತವಲ್ಲ ಎಂಬುದನ್ನು ತೋರಿಸಿದೆ. ಅರೆಬಿಯನ್ ಸಮುದ್ರದಲ್ಲಿ ಇಷ್ಟೊಂದು ಭೀಕರ ಚಂಡುಮಾರುತ ಇತ್ತೀಚಿಗೆ ಬಂದಿದ್ದೇ ಇಲ್ಲ. ಕಳೆದ ಕೆಲ ದಿನಗಳಿಂದ ಇದರ ಭೀಕರತೆ ಬಗ್ಗೆ ಪದೇ ಪದೇ ಸೂಚನೆ ನೀಡಿದ ಪರಿಣಾಮ ಮುನ್ನೆಚ್ಚರಿಕೆ ವಹಿಸಿ ಎಷ್ಟೋ ಜನರನ್ನು ಮೊದಲೇ ಸ್ಥಳಾಂತರ ಮಾಡಿದ ಪರಿಣಾಮ ಎಷ್ಟೋ ಜೀವ ಹಾನಿಯಾಗುವುದು ತಪ್ಪಿದೆ. ಸಾಗರಗಳಲ್ಲಿ … Continued