Skip to Main Content
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಜಿಲ್ಲೆಗಳು
    • ಅವಿಭಜಿತ ಧಾರವಾಡ
    • ಉತ್ತರ ಕನ್ನಡ
  • ಅಂಕಣಗಳು
ಕನ್ನಡಿ ನ್ಯೂಸ್ - Kannadi News

Kannadi News .. Reflection of facts

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಜಿಲ್ಲೆಗಳು
    • ಅವಿಭಜಿತ ಧಾರವಾಡ
    • ಉತ್ತರ ಕನ್ನಡ
  • ಅಂಕಣಗಳು

ರಾಷ್ಟ್ರೀಯ

ಕನ್ನಡಿ ನ್ಯೂಸ್ ನಲ್ಲಿರುವ ಎಲ್ಲಾ ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಓದಿ

ಕೆನಡಾದ ಪ್ರಧಾನಿ ತೆರಳುವ ವಿಮಾನದಲ್ಲಿ ತಾಂತ್ರಿಕ ದೋಷ : ಭಾರತದಲ್ಲೇ ಉಳಿದ ಜಸ್ಟಿನ್ ಟ್ರುಡೊ

September 11, 2023

ಜಿ 20 ನೇಪಥ್ಯದಲ್ಲಿ ಭಾರತ-ಕೆನಡಾ ಮಾತುಕತೆ : ಕೆನಡಾದಲ್ಲಿ ‘ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

September 10, 2023

ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

September 10, 2023

ನಾವು ಅದನ್ನು ನಿರೀಕ್ಷಿಸಿರಲಿಲ್ಲ…’: G20 ನಾಯಕರ ಘೋಷಣೆಯ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್

September 10, 2023

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಕನಸು ನನಸಾಗಿಸಲು ಚರ್ಚ್ ಸೇವಾ ಪರವಾನಗಿ ಹಿಂದಿರುಗಿಸಿದ ಪಾದ್ರಿ

September 10, 2023

“ಹೆಮ್ಮೆಯ ಹಿಂದೂ ಎಂದರೆ…”: ದೆಹಲಿ ಅಕ್ಷರಧಾಮ ದೇವಾಲಯ ಭೇಟಿ ನಂತರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮಾರ್ಮಿಕ ಪೋಸ್ಟ್‌

September 10, 2023

G20 ಅಧ್ಯಕ್ಷ ಸ್ಥಾನ ಬ್ರೆಜಿಲ್ ಗೆ ಹಸ್ತಾಂತರ ಮಾಡಿದ ಪ್ರಧಾನಿ ಮೋದಿ

September 10, 2023

ಶಿಷ್ಟಾಚಾರ ಉಲ್ಲಂಘನೆ : ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬೆಂಗಾವಲು ವಾಹನ ಚಾಲಕನ ಬಂಧನ

September 10, 2023

ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಪತ್ತೆಯಾದ ನಿಗೂಢ ‘ಚಿನ್ನದ ಮೊಟ್ಟೆ’ : ವಿಜ್ಞಾನಿಗಳಿಗೇ ಅಚ್ಚರಿ

September 10, 2023

200 ಗಂಟೆಗಳು, 300 ಸಭೆಗಳು, 15 ಕರಡುಗಳು…. : G20 ದೆಹಲಿ ಘೋಷಣೆಯ ನೂರಕ್ಕೆ 100 ಒಮ್ಮತದ ಹಿಂದಿದೆ G20 ಶೆರ್ಪಾ ತಂಡದ ಕಠಿಣ ಪರಿಶ್ರಮ….

September 10, 2023

ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ

September 10, 2023

ಕಾರ್‌ ರೇಸ್‌ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡು ‘ಭಯಾನಕ ಕ್ಷಣ’ದಿಂದ ಪಾರಾದ ಭಾರತದ ಮಾಜಿ ಎಫ್1 ಚಾಲಕ ಕರುಣ್ ಚಾಂಧೋಕ್‌ | ವೀಕ್ಷಿಸಿ

September 10, 2023

ಐತಿಹಾಸಿಕ…: ಎಲ್ಲ ವಿಷಯಗಳಲ್ಲಿ ನೂರಕ್ಕೆ 100ರಷ್ಟು ಒಮ್ಮತ : ದೆಹಲಿ ಘೋಷಣೆ ಅಂಗೀಕರಿಸಿದ G20 ನಾಯಕರು

September 9, 2023

ಡಿಜಿಟಲ್ ಶುಲ್ಕ ಪಾವತಿಗಾಗಿ ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್ ಬಿಡುಗಡೆ ಮಾಡಿದ ಎಸ್‌ಬಿಐ

September 9, 2023

ಜಿ 20 ಶೃಂಗಸಭೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಾಮಫಲಕದಲ್ಲಿ ʼಇಂಡಿಯಾʼ ಬದಲು ‘ಭಾರತ’ ಎಂಬ ಹೆಸರಿನ ಸಂದೇಶ

September 9, 2023

ಭ್ರಷ್ಟಾಚಾರ ಪ್ರಕರಣ : ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧಿಸಿದ ಆಂಧ್ರ ಪೊಲೀಸರು

September 9, 2023

ಬಾಂಗ್ಲಾದೇಶ, ಮಾರಿಷಸ್ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ: ಆರ್ಥಿಕ ಬಾಂಧವ್ಯ ವೃದ್ಧಿಗೆ ಪಣ

September 9, 2023

ಪ್ರಧಾನಿ ಮೋದಿ-ಬೈಡನ್‌ ಸಭೆಯಲ್ಲಿ ಕ್ವಾಡ್‌, ಜೆಟ್ ಇಂಜಿನ್‌ಗಳು, ಡ್ರೋನ್‌ಗಳು, ಸೆಮಿಕಂಡಕ್ಟರ್, 6G, ಎಐ ಬಗ್ಗೆ ಚರ್ಚೆ : ಭಾರತ-ಅಮೆರಿಕ ಜಂಟಿ ಹೇಳಿಕೆ

September 9, 2023

3 ಬಾರಿ ತಲಾಖ್ ಹೇಳಿ ಪತ್ನಿ, ಮಗುವನ್ನು ಕತಾರ್‌ ಹೊಟೇಲ್‌ನಲ್ಲಿಯೇ ಬಿಟ್ಟು ಭಾರತಕ್ಕೆ ಬಂದ ಗಂಡ…!

September 8, 2023

ಏಳು ಕ್ಷೇತ್ರಗಳ ಉಪಚುನಾವಣೆ ; ಬಿಜೆಪಿ 3, ಇಂಡಿಯಾ ಮೈತ್ರಿಕೂಟಕ್ಕೆ 4 ಕಡೆ ಗೆಲುವು

September 8, 2023

ಮೀಸಲಾತಿ ವಿವಾದದ ನಡುವೆ ಮಹಾರಾಷ್ಟ್ರದ ಕಂದಾಯ ಸಚಿವರ ತಲೆ ಮೇಲೆ ಅರಿಶಿಣದ ಪುಡಿ ಸುರಿದ ವ್ಯಕ್ತಿ | ವೀಡಿಯೊ

September 8, 2023

ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್‌ ಮೈತ್ರಿಗೆ ವರಿಷ್ಠರ ಒಪ್ಪಿಗೆ : ಬಿಎಸ್‌ ಯಡಿಯೂರಪ್ಪ

September 8, 2023

ಟಿವಿ ಶೋಗೆ ಡಬ್ಬಿಂಗ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟ ನಟ-ನಿರ್ದೇಶಕ ಜಿ ಮಾರಿಮುತ್ತು

September 8, 2023

G20 ಸೈಡ್‌ಲೈನ್‌ನಲ್ಲಿ 15 ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ: ಪಟ್ಟಿಯಲ್ಲಿರುವ ಬೈಡೆನ್, ರಿಷಿ ಸುನಕ್, ಮ್ಯಾಕ್ರನ್

September 8, 2023

ಜಿ20 ಶೃಂಗಸಭೆಯ ಔತಣಕೂಟಕ್ಕೆ ಮಾಜಿ ಪ್ರಧಾನಿಗಳಿಗೆ ಆಹ್ವಾನ

September 8, 2023

ಸ್ಪೇನ್ ಅಧ್ಯಕ್ಷ ಪೆಡ್ರೋಗೆ ಕೊರೊನಾ ಸೋಂಕು, ಜಿ20 ಶೃಂಗಸಭೆಗೆ ಗೈರು

September 8, 2023

ಅಮೆರಿಕ ಡಾಲರ್ ವಿರುದ್ಧ ಈವರೆಗಿನ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

September 7, 2023

ಹಾಸಿಗೆಯಿಂದ ಬಿದ್ದ 160 ಕೆಜಿ ತೂಕದ ಮಹಿಳೆ ಮೇಲೆತ್ತಲು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಕುಟುಂಬದವರು…!

September 7, 2023

ಇಂಡಿಯಾ ಮೈತ್ರಿಕೂಟ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ: ಡಿಎಂಕೆ ಸಂಸದ ಸನಾತನ ಧರ್ಮವನ್ನು ಎಚ್‌ಐವಿಗೆ ಹೋಲಿಸಿದ ನಂತರ ಕಾಂಗ್ರೆಸ್ ಹೇಳಿಕೆ

September 7, 2023

‘ಉದಯನಿಧಿ ಸ್ಟಾಲಿನ್ ಮೃದುವಾಗಿ ಹೇಳಿದ್ದಾರೆ, ಸನಾತನ ಧರ್ಮ ಎಚ್ ಐವಿ, ಕುಷ್ಠರೋಗವಿದ್ದಂತೆ’: ಡಿಎಂಕೆ ಎ. ರಾಜಾ ಹೇಳಿಕೆ

September 7, 2023

ಮತ್ತೊಂದು ಗೇಮ್ ಚೇಂಜರ್…: ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಎಟಿಎಂನಿಂದ ಹಣ ಪಡೆಯುವ ಭಾರತದ ಮೊದಲ ಯುಪಿಐ-ಎಟಿಎಂ ಅನಾವರಣ | ವೀಕ್ಷಿಸಿ

September 7, 2023

ಭಾರತದ ಸೂರ್ಯಯಾನ ಮಿಷನ್ : ಸೆಲ್ಫಿ ತೆಗೆದುಕೊಂಡ ಆದಿತ್ಯ-L1; ಭೂಮಿ, ಚಂದ್ರನ ಫೋಟೋ ಕ್ಲಿಕ್‌ ಮಾಡಿದ ಬಾಹ್ಯಾಕಾಶ ನೌಕೆ | ವೀಕ್ಷಿಸಿ

September 7, 2023

ಇಂಡಿಯಾ ವರ್ಸಸ್‌ ಭಾರತ ವಾಗ್ವಾದ : ದೇಶದ ಹೆಸರು ಬಳಸುವ ಪಕ್ಷಗಳನ್ನು ನಿಷೇಧಿಸಿ ಎಂದು ಮಾಯಾವತಿ ಒತ್ತಾಯ

September 7, 2023

“ಸನಾತನ ಧರ್ಮ”: ಉದಯನಿಧಿ ಹೇಳಿಕೆ ತಿರುಚಿದ ಆರೋಪ; ಬಿಜೆಪಿಯ ಅಮಿತ್ ಮಾಳವಿಯಾ ವಿರುದ್ಧ ಪ್ರಕರಣ ದಾಖಲು

September 7, 2023

ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು: ಮೀಸಲಾತಿ ಬೆಂಬಲಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್

September 6, 2023

ಇಂಡಿಯಾ- ಭಾರತ ಹೆಸರಿನ ವಿವಾದ: ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

September 6, 2023

ತಕ್ಕ ಪ್ರತಿಕ್ರಿಯೆ ಅಗತ್ಯವಿದೆ : ಡಿಎಂಕೆ ನಾಯಕನ “ಸನಾತನ” ಹೇಳಿಕೆಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

September 6, 2023

ʼಇಂಡಿಯಾʼ ಅಥವಾ ʼಭಾರತʼ ಚರ್ಚೆ ಬೆನ್ನಲ್ಲೇ ಇಂಡಿಯಾ-ಭಾರತ ನಡುವಿನ ವ್ಯತ್ಯಾಸ ಹೇಳುವ ಲಾಲು ಪ್ರಸಾದ ಯಾದವ ಹಳೆಯ ವೀಡಿಯೊ ವೈರಲ್‌ | ವೀಕ್ಷಿಸಿ

September 6, 2023

ಪಂಜಾಬಿನಲ್ಲಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟದಲ್ಲಿ ಬಿರುಕು? : ಕಾಂಗ್ರೆಸ್‌ ಜೊತೆ ಮೈತ್ರಿಯಿಲ್ಲ-ಎಲ್ಲ ಕ್ಷೇತ್ರಗಳಲ್ಲೂ ಏಕಾಂಗಿ ಸ್ಪರ್ಧೆ ಎಂದು ಪ್ರಕಟಿಸಿದ ಆಪ್‌ ಸಚಿವರು..!

September 6, 2023

ಬಿಜೆಪಿಗೆ ರಾಜೀನಾಮೆ ನೀಡಿದ ನೇತಾಜಿ ಸುಭಾಷ ಚಂದ್ರ ಬೋಸ್ ಮೊಮ್ಮಗ

September 6, 2023

ಜಿ20 ಆಹ್ವಾನ ಪತ್ರಿಕೆ ವಿವಾದದ ನಡುವೆಯೇ ‘ಇಂಡಿಯಾ’ ಹೆಸರಿಗೆ ಜಿನ್ನಾ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದ ಕಾಂಗ್ರೆಸ್‌ ಸಂಸದ ಶಶಿ ತರೂರ್

September 6, 2023

ಪ್ರಧಾನಿ ಮೋದಿಗೆ ಪತ್ರ ಬರೆದ ಸೋನಿಯಾ ಗಾಂಧಿ : ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೋರಿ 9 ವಿಷಯಗಳ ಪಟ್ಟಿ

September 6, 2023

ಧಾರ್ಮಿಕ ಭಾವನೆಗಳಿಗೆ ಧಕ್ಕೆ : ಉದಯನಿಧಿ, ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರಕರಣ ದಾಖಲು

September 6, 2023

ದಕ್ಷಿಣಾ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ಅಧಿಸೂಚನೆಯಲ್ಲಿ -ಆಸಿಯಾನ್ ಶೃಂಗಸಭೆ ನೋಟಿಫಿಕೇಶನ್ನಿನಲ್ಲಿ ‘ಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತ’ ಎಂದು ಉಲ್ಲೇಖ

September 6, 2023

ʼಇಂಡಿಯಾʼವನ್ನು ʼಭಾರತʼ ಎಂದು ಕರೆಯಬೇಕೆ? ರಾಜಕೀಯ ಕೋಲಾಹಲಕ್ಕೆ ಕಾರಣವಾದ ಹೆಸರು

September 6, 2023

ಜಿ20 ಶೃಂಗಸಭೆಗೂ ಮುನ್ನ 5 ದಿನಗಳ ಯುರೋಪ್ ಪ್ರವಾಸಕ್ಕೆ ತೆರಳಿದ ರಾಹುಲ್ ಗಾಂಧಿ

September 6, 2023

‘ಇಂಡಿಯಾ, ಅದು ಭಾರತ’ ಎಂದು ಸಂವಿಧಾನದಲ್ಲಿದೆ : ಜಿ20 ಆಮಂತ್ರಣ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ

September 6, 2023

ಬೆಂಗಳೂರಲ್ಲಿ ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್ ಲೋಕಾರ್ಪಣೆ

September 5, 2023

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ: 16 ದಿನಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ ಸುಪ್ರೀಂ ಕೋರ್ಟ್

September 5, 2023

ಎರಡು ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರು: ದೆಹಲಿ ಸಿಎಂ ಅರವಿಂದ ಕೆಜ್ರಿವಾಲ್‌ ಪತ್ನಿಗೆ ಸಮನ್ಸ್‌..

September 5, 2023

ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್-ಪುತ್ರಿ ಸುಹಾನಾ | ವೀಡಿಯೊ

September 5, 2023

ದೆಹಲಿಯಲ್ಲಿ G20 ಶೃಂಗಸಭೆ: ಯಾವ್ಯಾವ ವಿಶ್ವ ನಾಯಕರು ಪಾಲ್ಗೊಳ್ಳುತ್ತಾರೆ, ಯಾರೆಲ್ಲ ಪಾಲ್ಗೊಳ್ಳುವುದಿಲ್ಲ…

September 5, 2023

ಕ್ರಿಕೆಟ್‌ ವಿಶ್ವಕಪ್‌ 2023 : 15 ಸದಸ್ಯರ ಭಾರತದ ತಂಡ ಪ್ರಕಟ

September 5, 2023

ʼಇಂಡಿಯಾʼವನ್ನು ʼಭಾರತʼ ಎಂದು ಮರುನಾಮಕರಣ ಮಾಡಲಿದೆಯೇ ಕೇಂದ್ರ ಸರ್ಕಾರ? ಭಾರೀ ಚರ್ಚೆಗೆ ಕಾರಣವಾದ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆ

September 5, 2023

9 ವರ್ಷದಲ್ಲಿ ಒಂದೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಪ್ರಧಾನಿ ಮೋದಿ…!

September 5, 2023

2021-22ರ ಆರ್ಥಿಕ ವರ್ಷದಲ್ಲಿ ಬಿಜೆಪಿ ದೇಶದಲ್ಲೇ ಅತ್ಯಂತ ಶ್ರೀಮಂತ ಪಕ್ಷ, ನಂತರದ ಸ್ಥಾನದಲ್ಲಿ ಕಾಂಗ್ರೆಸ್, ನಂತರ ಯಾರು..? 8 ರಾಷ್ಟ್ರೀಯ ಪಕ್ಷಗಳ ಆಸ್ತಿ ವಿವರಗಳು…

September 5, 2023

ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು 40,000 ಕಿಮೀ ದೂರದ ಭೂಮಿಯ ಕಕ್ಷೆಯಲ್ಲಿ ಇರಿಸಿದ ಇಸ್ರೋ

September 5, 2023

ವೀಡಿಯೊ….| ಶಿವಲಿಂಗದ ಬಳಿ ಕೈತೊಳೆದುಕೊಂಡ ಬಿಜೆಪಿ ಸಚಿವರು : ಸಚಿವರಿಂದ ಧರ್ಮಕ್ಕೆ ಅಪಮಾನ ಎಂದು ವಿಪಕ್ಷಗಳಿಂದ ವಾಗ್ದಾಳಿ

September 4, 2023

ಲೋಕಸಭಾ ಚುನಾವಣೆ 2024 : ಕಾಂಗ್ರೆಸ್ಸಿನಿಂದ 16 ಸದಸ್ಯರ ‘ಚುನಾವಣಾ ಸಮಿತಿ’ ರಚನೆ

September 4, 2023

‘ಇಂಡಿಯಾʼ ಮೈತ್ರಿಕೂಟಕ್ಕೂ ಉದಯನಿಧಿಯ ‘ಸನಾತನ ಧರ್ಮ’ ಕುರಿತಾದ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ : ತೃಣಮೂಲ ಕಾಂಗ್ರೆಸ್‌

September 4, 2023

ದೆಹಲಿ ಜಿ 20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರು- ಪ್ರಧಾನಿ ಲಿ ಕಿಯಾಂಗ್ ಭಾಗಿ- ಚೀನಾ

September 4, 2023

ಪಾಕ್ ಪರ ಘೋಷಣೆ : ಭಾರತದ ಸಾರ್ವಭೌಮತ್ವ ಅಂಗೀಕಾರ-ಸಂವಿಧಾನಕ್ಕೆ ನಿಷ್ಠೆಯ ಪ್ರಮಾಣಪತ್ರ ಸಲ್ಲಿಸಿ : ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕನಿಗೆ ಸುಪ್ರೀಂಕೋರ್ಟ್‌ ಸೂಚನೆ

September 4, 2023

ವೀಡಿಯೊ | ಚಂದ್ರಯಾನ-3ರ ಹಾಪ್ ಪ್ರಯೋಗ ಯಶಸ್ವಿ : ಮೇಲಕ್ಕೆ ಜಿಗಿದು ಮತ್ತೆ ಚಂದ್ರನ ಮೇಲ್ಮೈ ಸ್ಪರ್ಶಿಸಿದ ವಿಕ್ರಂ ಲ್ಯಾಂಡರ್

September 4, 2023

ಚಂದ್ರಯಾನ-3ರ ಉಡಾವಣೆ ಕೌಂಟ್‌ಡೌನ್‌ಗೆ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

September 4, 2023

ಆದಿತ್ಯ-L1 ಯೋಜನೆಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಪರ್ಫ್ಯೂಮ್‌ ಸಹ ಬಳಸಿರಲಿಲ್ಲವಂತೆ : ಯಾಕೆಂದರೆ….

September 4, 2023

“ಇದು ನನಗೆ ಮೂರನೇ ಜನ್ಮ”: ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡ ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

September 3, 2023

ಅಮೆರಿಕ ಓಪನ್ ಟೆನಿಸ್‌ ಪಂದ್ಯಾವಳಿಯಲ್ಲಿ ಮಹಿಳೆಯರ ಡಬಲ್ ಪಂದ್ಯಕ್ಕೆ ಅಡ್ಡಿಪಡಿಸಿದ ಅಳಿಲು | ವೀಕ್ಷಿಸಿ

September 3, 2023

ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ನಿವೃತ್ತ ಸೇನಾ ಅಧಿಕಾರಿಗೆ ಈಗ ಮಣಿಪುರದ ಶಾಂತಿ ಸ್ಥಾಪನೆ ಕಾರ್ಯದ ಜವಾಬ್ದಾರಿ

September 3, 2023

‘ದೀವಾರ್’ ಸಿನೆಮಾ ಅವತಾರದಲ್ಲಿ ಕಾಣಿಸಿಕೊಂಡ ಭಾರತದ ಕ್ರಿಕೆಟ್ ತಂಡದ ಕೋಚ್ ರಾಹುಲ್‌ ದ್ರಾವಿಡ್ | ವೀಕ್ಷಿಸಿ

September 3, 2023

ಚಂದ್ರನ ಮೇಲೆ ನಿದ್ರಿಸಲಿದೆ ಚಂದ್ರಯಾನ -3ರ ಪ್ರಗ್ಯಾನ್‌ ರೋವರ್ : ಅದು ಎಚ್ಚರಗೊಳ್ಳುವುದು ಯಾವಾಗ..?

September 3, 2023

ಸೋನಿಯಾ ಗಾಂಧಿ ದೆಹಲಿ ಆಸ್ಪತ್ರೆಗೆ ದಾಖಲು

September 3, 2023

ವಿವಾದಕ್ಕೆ ಕಾರಣವಾದ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರನ “ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ…ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ಹೇಳಿಕೆ

September 3, 2023

‘ಒಂದು ರಾಷ್ಟ್ರ, ಒಂದು ಚುನಾವಣೆ :’ ಪರಿಶೀಲನಾ ಸಮಿತಿಗೆ ಸೇರುವುದಿಲ್ಲ ಎಂದ ಕಾಂಗ್ರೆಸ್ಸಿನ ಅಧೀರ ರಂಜನ್‌ ಚೌಧರಿ

September 3, 2023

ಆದಿತ್ಯ-ಎಲ್1 ಮಿಷನ್‌ ಕಾರ್ಯಗತಕ್ಕೆ ಅಡಿಪಾಯ ಹಾಕಿದ್ದ ಯು. ಆರ್. ರಾವ್ ಅವರನ್ನು ನೆನಪಿಸಿಕೊಂಡ ಇಸ್ರೋ

September 3, 2023

‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿಯಲ್ಲಿ ಅಮಿತ್ ಶಾ, ಅಧೀರ ರಂಜನ್ ಚೌಧರಿ ಸೇರಿ ಏಳು ಸದಸ್ಯರು

September 2, 2023

ಕೋಟಕ್ ಮಹೀಂದ್ರ ಸಿಇಒ ಹುದ್ದೆಗೆ ಉದಯ ಕೋಟಕ್ ರಾಜೀನಾಮೆ

September 2, 2023

ಚಂದ್ರಯಾನ-3 : ಚಂದ್ರನ ಮೇಲೆ 100 ಮೀಟರ್‌ ಕ್ರಮಿಸಿದ ಪ್ರಗ್ಯಾನ್ ರೋವರ್

September 2, 2023

ಆಘಾತಕಾರಿ ವೀಡಿಯೊ | 100 ಮೀಟರ್‌ ವರೆಗೆ ಎಳೆದೊಯ್ದ ಹಸು ; ವೃದ್ಧ ಸಾವು

September 2, 2023

ಸೂರ್ಯಯಾನ ಮಿಷನ್‌ : ಸೂರ್ಯನತ್ತ ಮಹತ್ವಾಕಾಂಕ್ಷಿ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

September 2, 2023

ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ನೀವೇ ಬಂದು ಸಭೆ ಮಾಡಿ ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ

September 2, 2023

₹ 538 ಕೋಟಿ ಬ್ಯಾಂಕ್ ವಂಚನೆ ಪ್ರಕರಣ : ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ ಗೋಯಲ್ ಬಂಧನ

September 2, 2023

ಕ್ಯಾನ್ಸರ್‌ ತಜ್ಞ ಡಾ. ರವಿ ಕಣ್ಣನ್ ಗೆ 2023ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟ

September 1, 2023

ಜಾತಿ ಗಣತಿ ವಿಚಾರದಲ್ಲಿ ವಿಪಕ್ಷಗಳ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ; ರಾಜಕೀಯ ನಿರ್ಣಯ ಕೈಬಿಟ್ಟರು-ವರದಿ

September 1, 2023

ಬ್ಯಾಂಕುಗಳಿಗೆ ಮರಳಿದ 93% ರಷ್ಟು 2000 ರೂ. ನೋಟುಗಳು : ಆರ್‌ಬಿಐ

September 1, 2023

ಆದಿತ್ಯ ಎಲ್‌1 ಉಡಾವಣೆ : ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

September 1, 2023

ಇಂದು ಭಾರತದ ಮೊದಲ ಸೂರ್ಯಯಾನ ಬಾಹ್ಯಾಕಾಶ ನೌಕೆ ಉಡಾವಣೆ : ಸಮಯ, ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ..

September 1, 2023

ವಿಪಕ್ಷಗಳ ಒಕ್ಕೂಟ-ಇಂಡಿಯಾ ಸಭೆಗೆ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಉಪಸ್ಥಿತಿ ಬಗ್ಗೆ ಅಸಮಾಧಾನ: ರಾಹುಲ್ ಗಾಂಧಿ ಹೇಳಿದ್ದೇನು..?

September 1, 2023

ಈಗ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲೂ ಭಾರೀ ಇಳಿಕೆ

September 1, 2023

‘ಒಂದು ರಾಷ್ಟ್ರ ಒಂದು ಚುನಾವಣೆ’ : ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ

September 1, 2023

ಸಂಸತ್ತಿನ ವಿಶೇಷ ಅಧಿವೇಶನ: ಯುಸಿಸಿ, ಒಂದು ರಾಷ್ಟ್ರ-ಒಂದು ಚುನಾವಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ ; ವರದಿ

September 1, 2023

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 7.8%ಕ್ಕೆ ಹೆಚ್ಚಳ ಕಂಡ ಭಾರತದ ಜಿಡಿಪಿ ಬೆಳವಣಿಗೆ

August 31, 2023

ಜಾಹೀರಾತು ಮೂಲಕ ಆನ್​ಲೈನ್ ಗೇಮಿಂಗ್​ ಪ್ರಚಾರ ; ಸಚಿನ್‌ ತೆಂಡೂಲ್ಕರ್ ನಿವಾಸದ ಬೃಹತ್ ಪ್ರತಿಭಟನೆ

August 31, 2023

105 ವರ್ಷಗಳಲ್ಲಿ ರೈಲ್ವೆ ಮಂಡಳಿಗೆ ಇದೇ ಮೊದಲ ಬಾರಿಗೆ ಮಹಿಳಾ ಸಿಇಒ-ಅಧ್ಯಕ್ಷರ ನೇಮಕ

August 31, 2023

ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಸಂಸತ್ ಅಧಿವೇಶನ

August 31, 2023

ಚಂದ್ರಯಾನ-3 : ಚಂದ್ರನ ಮೇಲೆ ಸುರಕ್ಷಿತ ಮಾರ್ಗ ಹುಡುಕಲು ಸುತ್ತು ಹೊಡೆಯುತ್ತಿರುವ ಪ್ರಗ್ಯಾನ್‌ ರೋವರ್‌ ವೀಡಿಯೊ ಬಿಡುಗಡೆ ಮಾಡಿದ ಇಸ್ರೋ | ವೀಕ್ಷಿಸಿ

August 31, 2023

ಆಗಸ್ಟ್‌ ತಿಂಗಳಲ್ಲಿ ʼವಿರಾಮʼ ನೀಡಿದ್ದ ಮಳೆ ಸೆಪ್ಟೆಂಬರ್ 2ರ ನಂತರ ಮತ್ತೆ ಆರಂಭ…

August 31, 2023

ಪ್ರಧಾನಿ ಅಭ್ಯರ್ಥಿಯಾಗಲು ಇಂಡಿಯಾ ಮೈತ್ರಿಕೂಟಕ್ಕೆ ಹಲವು ಆಯ್ಕೆಗಳಿವೆ, ಆದರೆ ಎನ್‌ಡಿಎಗೆ…: ಉದ್ಧವ್ ಠಾಕ್ರೆ ವಾಗ್ದಾಳಿ

August 30, 2023

ಪ್ರಧಾನಿ ಮೋದಿಗೆ  80%ರಷ್ಟು ಭಾರತೀಯರ ಜೈಕಾರ, ಭಾರತವು ಈಗ ಜಾಗತಿಕವಾಗಿ ಪ್ರಬಲ ಎಂದು ನಂಬಿಕೆ : ಪ್ಯೂ ಸಮೀಕ್ಷೆ

August 30, 2023

ದೆಹಲಿಯಲ್ಲಿ ಸೆಪ್ಟಂಬರ್‌ 9,10ರಂದು ಜಿ20 ಶೃಂಗಸಭೆ: ಅಮೆರಿಕ ಅಧ್ಯಕ್ಷರ ಭದ್ರತಾ ಪಡೆಗೆ ಕಾಯ್ದಿರಿಸಲಾಗಿದೆ 400 ರೂಂಗಳು…!

August 30, 2023

ಚಿರತೆ ಹಿಡಿದುಕೊಂಡು ಸಂಭ್ರಮಿಸಿದ ಗ್ರಾಮಸ್ಥರು, ಅದರೊಂದಿಗೆ ಸೆಲ್ಫಿ ತೆಗೆದುಕೊಂಡರು | ವೀಕ್ಷಿಸಿ

August 30, 2023
  • ‹
  • 1
  • 2
  • 3
  • 4
  • …
  • 108
  • ›
Loading...

Share this:

  • Click to share on WhatsApp (Opens in new window)
  • Click to share on Facebook (Opens in new window)
  • Click to share on Twitter (Opens in new window)
ಕನ್ನಡಿ ನ್ಯೂಸ್ ಇದು ಕನ್ನಡಿ ನ್ಯೂಸ್ ಮೀಡಿಯಾ ಸಂಸ್ಥೆಯ ಕೊಡುಗೆಯಾಗಿದೆ. ಕನ್ನಡಿ ನ್ಯೂಸ್ . ಕನ್ನಡದಲ್ಲಿ ಉದಯಿಸುತ್ತಿರುವ ಸುದ್ದಿ ಜಾಲತಾಣ. ವಿದ್ಯಮಾನದ ಪ್ರತಿಬಿಂಬ. Kannadi news is owned by Kannadi News Media. Kannadi News .. Emerging Kannada news portal in Karnataka. Reflection of facts.
For latest news and views visit kannadi.news

Contact

ಕನ್ನಡಿ ನ್ಯೂಸ್

[email protected]

  • Privacy Policy
  • Disclaimer
  • Terms and Conditions

© 2023 ಕನ್ನಡಿ ನ್ಯೂಸ್ - Kannadi News