Skip to Main Content
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಜಿಲ್ಲೆಗಳು
    • ಅವಿಭಜಿತ ಧಾರವಾಡ
    • ಉತ್ತರ ಕನ್ನಡ
  • ಅಂಕಣಗಳು
ಕನ್ನಡಿ ನ್ಯೂಸ್ - Kannadi News

Kannadi News .. Reflection of facts

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಜಿಲ್ಲೆಗಳು
    • ಅವಿಭಜಿತ ಧಾರವಾಡ
    • ಉತ್ತರ ಕನ್ನಡ
  • ಅಂಕಣಗಳು

ರಾಷ್ಟ್ರೀಯ

ಕನ್ನಡಿ ನ್ಯೂಸ್ ನಲ್ಲಿರುವ ಎಲ್ಲಾ ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಓದಿ

ಪರಾಕ್ರಮ ದಿವಸ : ಹೆಸರಿಲ್ಲದ 21 ಅಂಡಮಾನ್ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ

January 23, 2023

ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು 4 ಸಾವು, 9 ಜನರಿಗೆ ಗಾಯ

January 23, 2023

76 ವರ್ಷಗಳ ಹಿಂದೆ ನೀಡಿದ್ದ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ರೈಲ್ವೇ AC-3 ಕೋಚ್‌ ಟಿಕೆಟ್ ವೈರಲ್: ಆಗ ಟಿಕೆಟ್‌ ದರ ಎಷ್ಟಿತ್ತು ಗೊತ್ತಾ..?

January 23, 2023

ನಕಲಿ ವೀಡಿಯೊಗಳ ಬಗ್ಗೆ ಜನರನ್ನು ಎಚ್ಚರಿಸಲು ಡೀಪ್‌ ಫೇಕ್‌ ವೀಡಿಯೊ ಕ್ಲಿಪ್‌ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ | ವೀಕ್ಷಿಸಿ

January 22, 2023

ಆಘಾತಕಾರಿ : ಕಾರು ಡಿಕ್ಕಿ ಹೊಡೆದ ನಂತರ ಬಾನೆಟ್‌ ಮೇಲೆ ಬಿದ್ದ 70ರ ವೃದ್ಧನ 8 ಕಿಮೀ ವರೆಗೆ ಎಳೆದೊಯ್ದು ಸಾಯಿಸಿದ ಚಾಲಕ..

January 22, 2023

ಇದು ವಿಶ್ವದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ; ಬರೋಬ್ಬರಿ 132 ಕೋಟಿ ರೂ. ಕೊಟ್ಟು ಖರೀದಿ…!! ಈ ನಂಬರಿಗೆ ಯಾಕಿಷ್ಟು ಕ್ರೇಜ್‌..ಇಲ್ಲಿದೆ ಮಾಹಿತಿ

January 22, 2023

10 ತಿಂಗಳ ಮಗುವಿನ ಹೊಟ್ಟೆಯಲ್ಲಿ 3 ಭ್ರೂಣಗಳು ಪತ್ತೆ..!

January 22, 2023

ಕುಸ್ತಿ ಫೆಡರೇಶನ್ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

January 21, 2023

ಭಾರತದಲ್ಲಿ ತಯಾರಾದ ವಿಶ್ವದ ಮೊದಲನೇ ಕೋವಿಡ್ ಮೂಗಿನ ಲಸಿಕೆ ಗಣರಾಜ್ಯೋತ್ಸವದಂದು ಬಿಡುಗಡೆ

January 21, 2023

ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸರಣಿ ಹಂಚಿಕೊಳ್ಳುವ ಟ್ವಿಟರ್, ಯೂಟ್ಯೂಬ್ ಲಿಂಕ್‌ಗಳನ್ನು ನಿರ್ಬಂಧಿಸಿದ ಸರ್ಕಾರ

January 21, 2023

ವೃದ್ಧ ಶಾಲಾ ಶಿಕ್ಷಕರಿಗೆ ಥಳಿಸಿದ ಇಬ್ಬರು ಮಹಿಳಾ ಪೊಲೀಸ್‌ ಸಿಬ್ಬಂದಿ ; ಅಮಾನುಷ ದೃಶ್ಯ ಕ್ಯಾಮರಾದಲ್ಲಿ ಸೆರೆ

January 21, 2023

ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ; ಕೇಂದ್ರ ಸರ್ಕಾರದ ತನಿಖೆಯ ಭರವಸೆ ನಂತರ ಧರಣಿ ಕೈಬಿಟ್ಟ ಕುಸ್ತಿಪಟುಗಳು

January 21, 2023

ಆಂಧ್ರಪ್ರದೇಶ: ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗೆ ಪಿಎಚ್‌ಡಿ, ಎಂಟೆಕ್, ಎಲ್‌ಎಲ್‌ಬಿ, ಎಂಎಸ್‌ಸಿ ಆದವರಿಂದಲೂ ಅರ್ಜಿ…!

January 21, 2023

ಜಮ್ಮುವಿನ ನರ್ವಾಲ್‌ನಲ್ಲಿ 20 ನಿಮಿಷಗಳ ಅಂತರದಲ್ಲಿ ಅವಳಿ ಸ್ಫೋಟ : 7 ಮಂದಿಗೆ ಗಾಯ

January 21, 2023

ದೊಡ್ಡ ಟೆಕ್‌ ಕಂಟೆಂಟ್ ಅಗ್ರಿಗೇಟರ್‌ಗಳು ಸುದ್ದಿ ವಿಷಯಗಳಿಗಾಗಿ ಅದರ ಪ್ರಕಾಶಕರಿಗೆ ಪಾವತಿ ಮಾಡಬೇಕು; ಕೇಂದ್ರ ಸರ್ಕಾರ

January 21, 2023

ಚಿರತೆ ದಾಳಿಗೆ ಹೆದರದೆ ಮರಿಗಳಿಗೆ ಅಭೇದ್ಯ “Z ಪ್ಲಸ್‌ ರಕ್ಷಣೆ” ನೀಡಿದ ಮುಳ್ಳುಹಂದಿಗಳು : ವೀಕ್ಷಿಸಿ

January 21, 2023

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತನಿಖೆಗೆ ಸಮಿತಿ ರಚಿಸಿದ ಐಒಎ

January 21, 2023

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಗಡಿಯಲ್ಲಿ ಪಿಎಲ್‌ಎ ಪಡೆಗಳೊಂದಿಗೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ : ಯುದ್ಧ ಸನ್ನದ್ಧತೆ ಪರಿಶೀಲನೆ

January 20, 2023

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ:: ಏರ್ ಇಂಡಿಯಾಕ್ಕೆ 30 ಲಕ್ಷ ರೂ. ದಂಡ, ಪೈಲಟ್ ಪರವಾನಗಿ 3 ತಿಂಗಳವರೆಗೆ ಅಮಾನತು

January 20, 2023

ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರನ್ನು ಕಾರು ಎಳೆದೊಯ್ದ ವೀಡಿಯೊ ಹೊರಬಿತ್ತು| ವೀಡಿಯೊ

January 20, 2023

40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ 88 ವರ್ಷದ ವೃದ್ಧ 5 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದ

January 20, 2023

ಡಬ್ಲ್ಯುಎಫ್‌ಐ ವಿವಾದ: ರಾಜೀನಾಮೆ ನೀಡಲು ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ ಗೆ ಕ್ರೀಡಾ ಸಚಿವಾಲಯ ಸೂಚನೆ..?

January 19, 2023

ಬಿಬಿಸಿ ಸಾಕ್ಷ್ಯಚಿತ್ರ : ಬ್ರಿಟನ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಸಮರ್ಥಿಸಿಕೊಂಡು, ಪಾಕ್ ಮೂಲದ ಸಂಸದನ ಬಾಯ್ಮುಚ್ಚಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ | ವೀಡಿಯೊ

January 19, 2023

“ಅಪಪ್ರಚಾರದ ನಿರೂಪಣೆಯ ತುಣುಕು”, “ವಸಾಹತುಶಾಹಿ ಮನಸ್ಥಿತಿ”: ಪ್ರಧಾನಿ ಮೋದಿ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸರ್ಕಾರದ ಪ್ರತಿಕ್ರಿಯೆ

January 19, 2023

ಪ್ರಾಯೋಗಿಕ ಪರೀಕ್ಷೆ ವೇಳೆ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ…!

January 19, 2023

ಅಮಾನತುಗೊಂಡ ಡಿಎಂಕೆ ನಾಯಕ ಕೃಷ್ಣಮೂರ್ತಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ ತಮಿಳುನಾಡು ರಾಜ್ಯಪಾಲ

January 19, 2023

ಕುಸ್ತಿಪಟುಗಳ ಪ್ರತಿಭಟನೆ…: ‘ರಾಜಕೀಯ ವಿಷಯ ಮಾಡಬೇಡಿ’; ಎಡಪಕ್ಷದ ನಾಯಕಿ ಬೃಂದಾ ಕಾರಟ್‌ಗೆ ವೇದಿಕೆ ತೊರೆಯುವಂತೆ ಮನವಿ | ವೀಕ್ಷಿಸಿ

January 19, 2023

ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ, ಮನೆಮನೆಗೆ ನೀರು ಕೊಡ್ತೇವೆ, ಅಭಿವೃದ್ಧಿ ರಾಜಕಾರಣ ಮಾಡ್ತೇವೆ : ಪ್ರಧಾನಿ ಮೋದಿ

January 19, 2023

ಐಷಾರಾಮಿ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ವಜ್ರದ ಉದ್ಯಮಿಯ 8 ವರ್ಷದ ಮಗಳು…!

January 19, 2023

ಹಾಡಹಗಲೇ ಬ್ಯಾಂಕ್ ಲೂಟಿಗೆ ಯತ್ನಿಸಿದ ಶಸ್ತ್ರಸಜ್ಜಿತ ದರೋಡೆಕೋರರು: ಧೈರ್ಯದಿಂದ ಹೋರಾಡಿ ಯತ್ನ ವಿಫಲಗೊಳಿಸಿದ ಇಬ್ಬರು ಮಹಿಳಾ ಪೊಲೀಸ್ : ವೀಕ್ಷಿಸಿ

January 19, 2023

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ | 72 ಗಂಟೆಗಳ ಒಳಗೆ ವಿವರಣೆ ನೀಡಲು ಡಬ್ಲ್ಯುಎಫ್‌ಐಗೆ ಸೂಚಿಸಿದ ಕ್ರೀಡಾ ಸಚಿವಾಲಯ

January 19, 2023

ಕಾರು-ಟ್ರಕ್ ಮುಖಾಮುಖಿ ಡಿಕ್ಕಿಯಲ್ಲಿ ಮಗು ಸೇರಿ 9 ಮಂದಿ ಸಾವು

January 19, 2023

ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಅದೇ ಪ್ರೇಮಿಗಳಿಗೆ ಮದುವೆ ಮಾಡಿದ ಕುಟುಂಬಸ್ಥರು..!

January 18, 2023

ನನ್ನ ಮೇಲಿನ ಆರೋಪ ನಿಜವಾಗಿದ್ದರೆ ನೇಣು ಹಾಕಿಕೊಳ್ತೇನೆ : ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪ ನಿರಾಕರಿಸಿದ ಡಬ್ಲ್ಯುಎಫ್‌ಐ ಮುಖ್ಯಸ್ಥ

January 18, 2023

ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಶುಭಮನ್ ಗಿಲ್ : ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್

January 18, 2023

ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್; ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

January 18, 2023

ಭಾರತ ಜೋಡೋ ಯಾತ್ರೆ ಜಮ್ಮು-ಕಾಶ್ಮೀರ ಪ್ರವೇಶಿಸುವ ಮೊದಲೇ ಪಕ್ಷಕ್ಕೆ ಕಾಂಗ್ರೆಸ್ ವಕ್ತಾರೆ ರಾಜೀನಾಮೆ

January 18, 2023

ನಟಿ ಅಮಲಾ ಪೌಲ್‌ ಗೆ ಕೇರಳದ ದೇವಾಲಯದೊಳಕ್ಕೆ ಹೋಗಲು ಪ್ರವೇಶ ನಿರಾಕರಣೆ

January 18, 2023

‘ಪ್ರತಿಪಕ್ಷಗಳು ಕಡಿಮೆ ಎಂದು ಪರಿಗಣಿಸಬೇಡಿ, ಕಡೆಗಣಿಸಲ್ಪಟ್ಟ ಸಮಾಜದವರನ್ನು ತಲುಪಿ’: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮೋದಿ ಕರೆ

January 17, 2023

ಭೇಟಿ ಮಾಡಬಹುದು, ತಬ್ಬಿಕೊಳ್ಳಬಹುದು, ಆದರೆ ಆತನ ಸಿದ್ಧಾಂತ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ : ವರುಣ್ ಗಾಂಧಿ ಬಗ್ಗೆ ರಾಹುಲ್ ಗಾಂಧಿ

January 17, 2023

ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಮ್ ಖಾಸಗಿ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ: ನೆಟಿಜನ್‌ಗಳಿಗೆ ಆಘಾತ

January 17, 2023

ಜೂನ್ 2024ರ ವರೆಗೆ ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅಧಿಕಾರಾವಧಿ ವಿಸ್ತರಣೆ

January 17, 2023

ಭಾರತ ಜೋಡೋ ಯಾತ್ರೆ : ರಾಹುಲ್‌ ಗಾಂಧಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ವ್ಯಕ್ತಿ | ವೀಡಿಯೊ

January 17, 2023

ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಇಬ್ರಾಹಿಂ 2ನೇ ಮದುವೆ : ಮಾಹಿತಿ ಬಹಿರಂಗಪಡಿಸಿದ ದಾವೂದ್ ಸಹೋದರಿಯ ಪುತ್ರ

January 17, 2023

ಕಾಶ್ಮೀರದ ಬುದ್ಗಾಮ್‌ನಲ್ಲಿ ಇಬ್ಬರು ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

January 17, 2023

‘ಭಾರತದ ಜೊತೆಗಿನ ಮೂರು ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತಿದೆ, ಈಗ ಶಾಂತಿ ಬೇಕು’: ‘ಮಾತುಕತೆ’ಗೆ ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಸಂದೇಶ

January 17, 2023

ಪಕ್ಷದ ಸಹೋದ್ಯೋಗಿಯನ್ನು ನೆನೆಸಿಕೊಂಡು ಪತ್ರಿಕಾಗೋಷ್ಠಿಯಲ್ಲೇ ಗಳಗಳನೆ ಅತ್ತ ಕೇಂದ್ರ ಸಚಿವ

January 17, 2023

ಭಾರತಕ್ಕೆ ದೊಡ್ಡ ಯಶಸ್ಸು…: ಚೀನಾ ತಾಂತ್ರಿಕ ತಡೆ ಹಿಂಪಡೆದ ನಂತರ ಪಾಕ್ ಮೂಲದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದ ವಿಶ್ವಸಂಸ್ಥೆ

January 17, 2023

2023ರಲ್ಲಿ ನಡೆಯುವ 9 ರಾಜ್ಯಗಳ ಚುನಾವಣೆಯಲ್ಲಿ ಯಾವುದರಲ್ಲೂ ಪಕ್ಷ ಸೋಲಬಾರದು : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷ ನಡ್ಡಾ

January 16, 2023

ಕೋವಿಡ್-19 : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದ ಕೇರಳ

January 16, 2023

ವೈವಾಹಿಕ ಅತ್ಯಾಚಾರದ ಮೇಲಿನ ಅರ್ಜಿಗಳಿಗೆ ಕೇಂದ್ರದ ಉತ್ತರ ಕೇಳಿದ ಸುಪ್ರೀಂ ಕೋರ್ಟ್‌

January 16, 2023

ಭಾರತದ 1%ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ 40%ಕ್ಕಿಂತ ಹೆಚ್ಚು ಸಂಪತ್ತಿದೆ : ಆಕ್ಸ್‌ಫ್ಯಾಮ್‌ ವರದಿ

January 16, 2023

ಇಂದಿನಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ದೆಹಲಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

January 16, 2023

ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ 1.4° ಸೆಲ್ಸಿಯಸ್‌ ತಾಪಮಾನ ದಾಖಲು : ಇದು ರಾಷ್ಟ್ರ ರಾಜಧಾನಿಯ ಈ ಋತುವಿನ ಕನಿಷ್ಠ ತಾಪಮಾನ

January 16, 2023

ಮುಳುಗುತ್ತಿರುವ ಜೋಶಿಮಠದಲ್ಲಿ ವಾಲಿದ ಇನ್ನೆರಡು ಹೊಟೇಲ್‌ಗಳು; ಔಲಿ ರೋಪ್‌ವೇ ಬಳಿ ಕಂಡುಬಂದ ದೊಡ್ಡ ಬಿರುಕುಗಳು

January 15, 2023

ಅಂಬಿಗರ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ

January 15, 2023

ಭಾರತ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ವಿರುದ್ಧ ಅತಿದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಿದ ಭಾರತ

January 15, 2023

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ವಿರೋಧಿ ಪ್ರತಿಭಟನೆಗಳು ತೀವ್ರ : ಗಿಲ್ಗಿಟ್-ಬಾಲ್ಟಿಸ್ತಾನ ಭಾರತದೊಂದಿಗೆ ಪುನಃ ಸೇರಬೇಕೆಂದು ಒತ್ತಾಯ | ವೀಕ್ಷಿಸಿ

January 15, 2023

ಪುಣೆ ಕಾರ್ಯಕ್ರಮದಲ್ಲಿ ಸೀರೆಗೆ ಹೊತ್ತಿಕೊಂಡ ಬೆಂಕಿ : ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸ್ವಲ್ಪದರಲ್ಲೇ ಪಾರು: ದೃಶ್ಯ ಸೆರೆ

January 15, 2023

ಬಾಸ್‌ಗಳನ್ನು ಮೆಚ್ಚಿಸಲು ‘ಐಸಿಸ್-ಶೈಲಿ’ಯಲ್ಲಿ ಹತ್ಯೆ : ಹತ್ಯೆಯ 37 ಸೆಕೆಂಡ್ ವೀಡಿಯೊ ಪಾಕ್‌ಗೆ ಕಳುಹಿಸಲಾಯ್ತು…!

January 15, 2023

ಬೆಳಗಾವಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆ : ನಾಗ್ಪುರ ಪೊಲೀಸರು

January 15, 2023

ತಮಿಳುನಾಡು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ : ಡಿಎಂಕೆ ನಾಯಕ ಪಕ್ಷದಿಂದ ಅಮಾನತು

January 15, 2023

‘ಜೋಶಿಮಠದ ದಾರಿಯಲ್ಲಿ…..?: ಸಮೀಪದ ಸೆಲಾಂಗ್ ಗ್ರಾಮದಲ್ಲಿ ಕಾಣಿಸಿಕೊಂಡ ಬಿರುಕುಗಳು, ಸ್ಥಳೀಯರಿಗೆ ಆತಂಕ

January 14, 2023

‘ಮಕರ ಮೇಳ’ದ ವೇಳೆ ಸೇತುವೆ ಮೇಲೆ ಕಾಲ್ತುಳಿತ: 1 ಸಾವು, 20 ಮಂದಿಗೆ ಗಾಯ

January 14, 2023

ನ್ಯೂಜಿಲೆಂಡ್ ವಿರುದ್ಧ ಏಕದಿನ-ಟಿ 20 ಪಂದ್ಯಾವಳಿ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟ

January 14, 2023

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆ: ಅವರ ನಾಗ್ಪುರದ ಕಚೇರಿಗೆ ಬಂದ ಮೂರು ಕರೆಗಳು

January 14, 2023

ಭಾರೀ ವಿವಾದಕ್ಕೆ ಕಾರಣವಾದ ನಿತೀಶಕುಮಾರ ರಾಮನಾಗಿ, ಪ್ರಧಾನಿ ಮೋದಿ ರಾವಣನಾಗಿ ಬಿಂಬಿಸಿದ ಪಾಟ್ನಾ ಆರ್‌ಜೆಡಿ ಕಚೇರಿ ಹೊರಗಿನ ಪೋಸ್ಟರ್‌ಗಳು…!

January 14, 2023

ಟಿವಿ ವಾಹಿನಿಗಳು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿವೆ: ಸುಪ್ರೀಂ ಕೋರ್ಟ್‌

January 14, 2023

ಭಾರತ ಜೋಡೋ ಯಾತ್ರೆ ವೇಳೆ ಜಲಂಧರ್‌ ಕಾಂಗ್ರೆಸ್ ಸಂಸದ ನಿಧನ

January 14, 2023

10 ವರ್ಷಗಳ ಜೈಲು ಶಿಕ್ಷೆ : ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಲೋಕಸಭೆಯಿಂದ ಅನರ್ಹ

January 14, 2023

‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರೆ ಸಾಲದು, ಶ್ರೀರಾಮನಂತೆ ಜನರನ್ನು ಉನ್ನತಿಗೆ ತರುವ ಕೆಲಸ ಮಾಡಬೇಕು: ದತ್ತಾತ್ರೇಯ ಹೊಸಬಾಳೆ

January 14, 2023

ಕ್ರಿಪ್ಟೋಕರೆನ್ಸಿ ವ್ಯಾಪಾರ ಜೂಜಾಟವಲ್ಲದೆ ಬೇರೇನೂ ಅಲ್ಲ, ಅದನ್ನು ನಿಷೇಧಿಸಬೇಕು: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

January 13, 2023

ಅವಳು ತನ್ನ ಸೀಟಿನ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ನ್ಯಾಯಾಲಯಕ್ಕೆ ಹೇಳಿಕೆ

January 13, 2023

2022ರಲ್ಲಿ ತಿರುಪತಿ ದೇವಸ್ಥಾನದ ಹುಂಡಿ ಸಂಗ್ರಹ 1,450 ಕೋಟಿ ರೂ.

January 13, 2023

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭ, ಏಪ್ರಿಲ್ 6ರಂದು ಮುಕ್ತಾಯ

January 13, 2023

ಇಡೀ ಜೋಶಿಮಠ ಮುಳುಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಇಸ್ರೋ : ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಭೂ ಕುಸಿತ

January 13, 2023

ಬಸ್-ಟ್ರಕ್ ಡಿಕ್ಕಿ: 10 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

January 13, 2023

ಟಿಎಂಸಿ ಶಾಸಕನ ಆಸ್ತಿಗಳ ಮೇಲೆ ಐಟಿ ದಾಳಿ : 11 ಕೋಟಿ ರೂಪಾಯಿ ನಗದು ವಶ

January 13, 2023

ʼವಿಶ್ವದ ಅತಿ ಉದ್ದದ ನದಿ ವಿಹಾರʼಕ್ಕೆ ಇಂದು ಪ್ರಧಾನಿ ಮೋದಿ ಚಾಲನೆ: ಅದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು…

January 13, 2023

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಇನ್ನಿಲ್ಲ

January 13, 2023

ತೆರಿಗೆ ನೋಟಿಸ್ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ

January 12, 2023

ಕಾಶ್ಮೀರ ಸೋನಾಮಾರ್ಗದಲ್ಲಿ ಸಂಭವಿಸಿದ ಭಾರೀ ಹಿಮಕುಸಿತ : ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ | ವೀಕ್ಷಿಸಿ

January 12, 2023

ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಪಾಡಲು ಇಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್‌

January 12, 2023

ರಾಜಕೀಯ ಜಾಹೀರಾತುಗಳಿಗಾಗಿ ಎಎಪಿಗೆ ₹163 ಕೋಟಿ ವಸೂಲಿ ನೊಟೀಸ್ ನೀಡಿದ ದೆಹಲಿ ಸರ್ಕಾರ : 10 ದಿನಗಳಲ್ಲಿ ಪಾವತಿಸಲು ಸೂಚನೆ

January 12, 2023

ದೆಹಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಗೇಟ್‌ನಲ್ಲಿ ಸಾರ್ವಜನಿಕರೆದುರೇ ಮೂತ್ರ ಮಾಡಿದ ಸೌದಿ ಅರೇಬಿಯಾಕ್ಕೆ ಹೊರಟಿದ್ದ ವ್ಯಕ್ತಿ

January 11, 2023

ಏಕಕಾಲದಲ್ಲಿ ಎರಡು ಕೋರ್ಸ್‌ಗಳು: ʼಕಾರ್ಯವಿಧಾನʼ ರೂಪಿಸಲು ವಿವಿಗಳಿಗೆ ಯುಜಿಸಿ ಸೂಚನೆ

January 11, 2023

ಗೋಲ್ಡನ್ ಗ್ಲೋಬ್ಸ್ 2023 ಪ್ರಶಸ್ತಿ ಗೆದ್ದ ಆರ್‌ಆರ್‌ಆರ್‌ ಸಿನೆಮಾದ ‘ನಾಟು ನಾಟು’ ಚಿತ್ರಗೀತೆ

January 11, 2023

‘ಜಿಲೇಬಿ ಬಾಬಾ’ನ ಸಾಲುಸಾಲು ದುಷ್ಕೃತ್ಯ : ಮಾದಕ ದ್ರವ್ಯ, 100 ಮಹಿಳೆಯರ ಮೇಲೆ ಅತ್ಯಾಚಾರ, 14 ವರ್ಷಗಳ ಜೈಲು ಶಿಕ್ಷೆ

January 11, 2023

ಶಿವಸೇನೆ ಚಿಹ್ನೆಯ ವಿವಾದ : ಜನವರಿ 17ರಂದು ಶಿಂಧೆ-ಠಾಕ್ರೆ ಬಣದ ವಿವಾದದ ವಿಚಾರಣೆ ನಡೆಸಲಿರುವ ಚುನಾವಣಾ ಆಯೋಗ

January 11, 2023

ಜೋಶಿಮಠ, ಅಕ್ಕಪಕ್ಕದ ಪ್ರದೇಶಗಳು ಪ್ರತಿ ವರ್ಷ 2.5 ಇಂಚುಗಳಷ್ಟು ಕುಸಿಯುತ್ತಿವೆ : ಅಧ್ಯಯನದಲ್ಲಿ ಕಂಡುಬಂದ ಅಂಶ

January 10, 2023

ಆಸ್ಕರ್ ಜ್ಞಾಪನೆ ಪಟ್ಟಿಗಳಲ್ಲಿ ಕಾಶ್ಮೀರ ಫೈಲ್ಸ್; ಇದು ಆರಂಭ ಎಂದ ನಿರ್ದೇಶಕ ವಿವೇಕ ಅಗ್ನಿಹೋತ್ರಿ

January 10, 2023

ಆಡಿ ಕಾರಿನಿಂದ ಮಹಿಳೆ, ಸಹೋದರನ ಮೇಲೆ ಕಾರು ಹತ್ತಿಸಿದ ದುಷ್ಕರ್ಮಿಗಳು: ಅತ್ತೆಯ ವಿರುದ್ಧ ಎಫ್ಐಆರ್ ದಾಖಲು; ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

January 10, 2023

ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕನಾಗುವ ಹೊಸ್ತಿಲಲ್ಲಿ ಟಾಟಾ ಗ್ರೂಪ್ : ವರದಿ

January 10, 2023

‘ಪತ್ನಿ ಕೋಪಗೊಂಡಿದ್ದಾಳೆ, ನನಗೆ ರಜೆ ಕೊಡಿ’: ನವವಿವಾಹಿತ ಪೊಲೀಸ್‌ ಕಾನ್‌ಸ್ಟೇಬಲ್‌ ರಜೆ ಅರ್ಜಿ ಈಗ ಸಖತ್‌ ವೈರಲ್…!

January 10, 2023

ಯಾತ್ರಾರ್ಥಿಗಳು ಶಬರಿಮಲೆ ಸನ್ನಿಧಾನಕ್ಕೆ ಸಿನಿಮಾ ತಾರೆಯರು, ರಾಜಕಾರಣಿಗಳ ಪೋಸ್ಟರ್‌ ಒಯ್ಯುವುದನ್ನು ನಿಷೇಧಿಸಿದ ಕೇರಳ ಹೈಕೋರ್ಟ್‌

January 10, 2023

ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ನುಂಗಿ ಹಾಕಿದ ಹಿಂಸಾತ್ಮಕ ಸುಂಟರಗಾಳಿ…ಕ್ಷಣಾರ್ಧದಲ್ಲಿ ಕಾರು ಕಣ್ಮರೆ | ವೀಕ್ಷಿಸಿ

January 9, 2023

ಉಪಗ್ರಹ ಸಮೀಕ್ಷೆಯ ನಂತರ ʼಮುಳುಗುತ್ತಿರುವʼ ಜೋಶಿಮಠದಿಂದ 4,000 ಜನರ ಸ್ಥಳಾಂತರ

January 9, 2023

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ ಕಾನೂನಿಗೆ ಅನುಗುಣವಾಗಿಲ್ಲ: ಹೈಕೋರ್ಟ್

January 9, 2023

ಸಿಎಂ ಸ್ಟಾಲಿನ್ ಅವರೊಂದಿಗೆ ಮಾತಿನ ಚಕಮಕಿಯ ನಂತರ ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ| ವೀಕ್ಷಿಸಿ

January 9, 2023

ದೆಹಲಿಯ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚೀನಾ ಮಹಿಳೆ

January 9, 2023
  • ‹
  • 1
  • 2
  • 3
  • 4
  • …
  • 90
  • ›
Loading...

ಕನ್ನಡಿ ನ್ಯೂಸ್ . ಕನ್ನಡದಲ್ಲಿ ಉದಯಿಸುತ್ತಿರುವ ಸುದ್ದಿ ಜಾಲತಾಣ. ವಿದ್ಯಮಾನದ ಪ್ರತಿಬಿಂಬ. Kannadi News .. Emerging Kannada news portal in Karnataka. Reflection of facts.
For latest news and views visit kannadi.news

Contact

ಕನ್ನಡಿ ನ್ಯೂಸ್

[email protected]

  • Privacy Policy
  • Disclaimer
  • Terms and Conditions

© 2023 ಕನ್ನಡಿ ನ್ಯೂಸ್ - Kannadi News