ಕಾರವಾರ ಸಮೀಪ ಸಮುದ್ರದಲ್ಲಿ ಹೊತ್ತಿ ಉರಿದ ಬೋಟ್‌

ಕುಮಟಾ: ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಒಂದು ಬೆಂಕಿ ಹೊತ್ತಿಕೊಂಡ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಶುಕ್ರವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಬೋಟಿನಲ್ಲಿ ತಾಂತ್ರಿಕ ದೋಷದ ಕಾರಣದಿಂದ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಧಾವಿಸಿದ ಸ್ಥಳೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ … Continued

ಕುಮಟಾ: ಹೊಸ ಹೆರವಟ್ಟಾ ಬಳಿ ಗಟಾರಕ್ಕೆ ಬಿದ್ದ ಬೈಕ್‌, ಇಬ್ಬರ ಸಾವು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸ ಹೆರವಟ್ಟಾ ಬಳಿ ಬೈಕ್‌ ಸ್ಕಿಡ್‌ ಆಗಿ ಗಟಾರಕ್ಕೆ ಬಿದ್ದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ. ತಾಲೂಕಿನ ಹೊಸಹೆರವಟ್ಟಾ ಬಳಿ ಬೈಕ್ ಸವಾರನೋರ್ವ ಬೈಕನ್ನು ಅತಿ ವೇಗವಾಗಿ ಚಲಾವಣೆ ಮಾಡುತ್ತಿದ್ದಾಗ ನಿಯಂತ್ರಣಕ್ಕೆ ಬಾರದೆ ಬೈಕ್‌ ಸ್ಕಿಡ್‌ ಆಗಿ … Continued

ಭಾರೀ ವಿದ್ಯುತ್‌ ಕೊರತೆ ಚೀನಾದಲ್ಲಿ ನಂತರ ಕಲ್ಲಿದ್ದಲು ಉತ್ಪಾದನೆ ಹೆಚ್ಚಳ: ಭಾರೀ ಹೊಗೆಯಿಂದ ಮುಚ್ಚಿದ ಕೆಲವು ನಗರಗಳು..!

ವಿಶ್ವದ ಅತಿದೊಡ್ಡ ಹಸಿರುಮನೆ ಅನಿಲ (greenhouse gases)ಗಳನ್ನು ಹೊರಸೂಸುವ ಚೀನಾ, ಶುಕ್ರವಾರ ದಟ್ಟವಾದ ಹೊಗೆಯನ್ನು ಕಂಡಿತು, ಏಕೆಂದರೆ ಅದು ಬೃಹತ್ ಕಲ್ಲಿದ್ದಲು ಬಿಕ್ಕಟ್ಟಿನ ನಂತರ ದೊಡ್ಡ ಪ್ರಮಾಣದ ಕಲ್ಲಿದ್ದಲು ಉತ್ಪಾದನೆಗೆ ಮರಳಿದ್ದರಿಂದ ಮತ್ತೆ ದಟ್ಟ ಹೊಗೆಯಲ್ಲಿ ಮುಳುಗಿದೆ. ಕೆಲವು ಪ್ರದೇಶಗಳಲ್ಲಿ ಗೋಚರತೆ 200 ಮೀಟರ್‌ಗಿಂತ ಕಡಿಮೆಗೆ ಇಳಿದ ನಂತರ ಚೀನಾದ ಶಾಂಘೈ, ಟಿಯಾಂಜಿನ್ ಮತ್ತು ಹರ್ಬಿನ್‌ನಂತಹ … Continued

ಗೋವರ್ಧನ ಪೂಜೆ ವೇಳೆ ‘ಸೋತ್‌ ಪ್ರಹಾರ್ʼ ಭಾಗವಾಗಿ ಕೈಗೆ ಅನೇಕ ಸಲ ಚಾಟಿ ಏಟು ತಿಂದರೂ ನಗುತ್ತಲೇ ನಿಂತ ಛತ್ತೀಸ್‌ಗಢ ಸಿಎಂ…! ವೀಕ್ಷಿಸಿ

ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ದೀಪಾವಳಿಯ ಗೋವರ್ಧನ ಪೂಜೆಯ ಸಂದರ್ಭದಲ್ಲಿ ‘ಸೋತ ಪ್ರಹಾರ್’ ಎಂದು ಕರೆಯಲ್ಪಡುವ ಆಚರಣೆಯ ಭಾಗವಾಗಿ ದುರ್ಗ್‌ನಲ್ಲಿ ತನ್ನ ಕೈಗೆ ಛಾಟಿಯಿಂದ ಹೊಡೆಸಿಕೊಳ್ಳುತ್ತಿರುವ ವಿಡಿಯೀ ಈಗ ವೈರಲ್‌ ಆಗಿದೆ. ಮುಖ್ಯಮಂತ್ರಿ ಬಘೇಲ್‌ ಅವರು ತಮ್ಮ ಬಲಗೈ ಚಾಚಿ ನಿಂತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮುಷ್ಟಿ ಬಿಗಿ ಹಿಡಿದ ಬಾಘೇಲ್‌ ಬಲಗೈಗೆ ವ್ಯಕ್ತಿಯೊಬ್ಬ … Continued