ಟರ್ಕಿ-ಸಿರಿಯಾ ಭೂಕಂಪ : ಅವಶೇಷಗಳಡಿ ತನ್ನ ತೋಳಲ್ಲಿ ಆಸರೆ ನೀಡಿ ಪುಟ್ಟ ತಮ್ಮನನ್ನು17 ತಾಸು ರಕ್ಷಿಸಿದ 7 ವರ್ಷದ ಬಾಲಕಿ | ವೀಡಿಯೊ ವೈರಲ್‌

ಭೂಕಂಪನದಿಂದ ನಲುಗಿರುವ ಟರ್ಕಿ-ಸಿರಿಯಾದ ಜನರ ಸ್ಥಿತಿ ಮನಕಲಕುವಂತಿದೆ. ಪ್ರಬಲ ಭೂಕಂಪದ ನಂತರ ಕುಸಿದು ಬಿದ್ದ ಮನೆಯ ಅವಶೇಷಗಳಡಿಯಲ್ಲಿ ಏಳು ವರ್ಷದ ಸಿರಿಯಾದ ಬಾಲಕಿ ತನ್ನ ಚಿಕ್ಕ ಸಹೋದರನ ರಕ್ಷಿಸಲು ಪಟ್ಟ ಶ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಪುಟ್ಟ ಮಗುವಿನ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಂತಿದೆ. ಭೂಕಂಪನದಿಂದಾಗಿ ಸಿರಿಯಾದಲ್ಲಿ ಕುಸಿತಗೊಂಡ ಕಟ್ಟಡದ ಅವಶೇಷಗಳಡಿಯಲ್ಲಿ … Continued

ಫೆಬ್ರವರಿ 15ರಿಂದ ಸಿಬಿಎಸ್​ಇ 10 &12ರ ಬೋರ್ಡ್‌ ಪರೀಕ್ಷೆಗಳು; ಅಡ್ಮಿಶನ್ ಕಾರ್ಡ್ ಬಿಡುಗಡೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತರಗತಿ 10 ಮತ್ತು 12ರ ಬೋರ್ಡ್ ಪರೀಕ್ಷೆ 2023 ರ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈಗ ತಮ್ಮ CBSE ಬೋರ್ಡ್ ಪರೀಕ್ಷೆ 2023 ಹಾಲ್ ಟಿಕೆಟ್ ಅನ್ನು ಅಧಿಕೃತ ವೆಬ್‌ಸೈಟ್‌ – www.cbse.nic.in ಮತ್ತು www.cbse.gov.in ಗಳಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಮಂಡಳಿಯೊಂದಿಗೆ … Continued

ರೆಪೊ ದರ 6.5% ಕ್ಕೆ ಹೆಚ್ಚಿಸಿದ ಆರ್‌ಬಿಐ : 2023-24 ಕ್ಕೆ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜು

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯು ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ರೆಪೊ ದರವನ್ನು ಬುಧವಾರ ಶೇ.6.25ರಿಂದ ಶೇ.6.5ಕ್ಕೆ ಹೆಚ್ಚಿಸಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ (ಫೆಬ್ರವರಿ 8) ಪ್ರಕಟಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. “ಈ … Continued

ಟರ್ಕಿ-ಸಿರಿಯಾ ಭೂಕಂಪ: 8,000ಕ್ಕೆ ಸಮೀಪಿಸಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌: ದಕ್ಷಿಣ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸಾವಿನ ಸಂಖ್ಯೆ 7,926 ಅನ್ನು ದಾಟಿದೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತ ಸಿಬ್ಬಂದಿ ಕಠಿಣ ಚಳಿಗಾಲದ ಪರಿಸ್ಥಿತಿಗಳಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಿಂದ ಬದುಕುಳಿದವರನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ದುರಂತದ ಪ್ರಮಾಣವು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ, ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಸಾವಿರಾರು … Continued

ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ರಚಿಸಿದ ಗೂಗಲ್ ಎಂಜಿನಿಯರ್ : ಜೀವನದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಶ್ರೀಕೃಷ್ಣನೊಂದಿಗೆ ಮಾತನಾಡಿ..! ವೈಶಿಷ್ಟ್ಯಗಳು ಇಲ್ಲಿವೆ…

ಚಾಟ್‌ಜಿಪಿಟಿ ಎಷ್ಟು ಮತ್ತು ಏನು ಮಾಡಬಲ್ಲದು ಎಂಬುದನ್ನು ನೋಡಿ ಟೆಕ್ ಸ್ಪೇಸ್ ಅಬ್ಬರಿಸಿದೆ. ಚಾಟ್‌ಜಿಪಿಟಿ (ChatGPT)ಯು OpenAI ಅಭಿವೃದ್ಧಿಪಡಿಸಿದ ಹೊಸ ಭಾಷಾ ಮಾದರಿಯಾಗಿದ್ದು, ಈ ಕೃತಕ ಬುದ್ಧಿಮತ್ತೆ(AI)ಯು ಪ್ರಪಂಚವನ್ನು ತನ್ನ ಮಾನವ-ರೀತಿಯ ಸಂಭಾಷಣೆಯ ಉತ್ತರಗಳೊಂದಿಗೆ ಬಿರುಗಾಳಿ ಎಬ್ಬಿಸಿದೆ. ಟೆಕ್ ದೈತ್ಯ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳು ಹೆಚ್ಚುತ್ತಿರುವ ಅದರ ಜನಪ್ರಿಯತೆಯಿಂದಾಗಿ ನಿದ್ದೆಯನ್ನೇ ಕಳೆದುಕೊಳ್ಳುತ್ತಿವೆ. ಬ್ಲೂಮ್‌ಬರ್ಗ್ ಪ್ರಕಾರ, … Continued

ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ

ಹುಬ್ಬಳ್ಳಿ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್.ಎಂ.ಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಪ್ರಲ್ಹಾದ್ ಜೋಶಿ ಅವರ ಕಚೇರಿಯಲ್ಲಿ ಲಂಚ ಪಡೆಯಲಾಗಿತ್ತು ಎಂಬ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಭೋಜೆ ಗೌಡ ಅವರು ವಿರುದ್ಧ ಗುಡುಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಈ … Continued