ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ : ಕಾರ್ಯಸೂಚಿಯಲ್ಲಿ 8 ಮಸೂದೆಗಳು, ನೂತನ ಸಂಸತ್‌ ಕಟ್ಟಡಕ್ಕೆ ಸ್ಥಳಾಂತರ

ನವದೆಹಲಿ: ಇಂದು, ಸೋಮವಾರದಿಂದ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದೆ. ಎಂಟು ಮಸೂದೆಗಳನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಸಂಸತ್ತಿನ 75 ವರ್ಷಗಳ ಪಯಣ ಮತ್ತು ಹೊಸ ಕಟ್ಟಡಕ್ಕೆ ಸದನದ ನಡಾವಳಿಗಳ ಕುರಿತು ಚರ್ಚೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಮತ್ತೆ ಅಚ್ಚರಿಯ ಮಸೂದೆ, ಕಾಯ್ದೆಯನ್ನು ಮಂಡಿಸಲಾಗುತ್ತದೆಯಾ ಎಂಬ ಕುತೂಹಲವೂ ಇದೆ. ಈ ಹಿಂದೆ … Continued

ಮ್ಯಾಂಚೆಸ್ಟರ್ ನಗರದಲ್ಲಿ ಗುಲಾಬಿ ಪಾರಿವಾಳ ನೋಡಿ ಚಕಿತಗೊಂಡ ಜನ…!

ಯುನೈಟೆಡ್‌ ಕಿಂಗ್ಡಂನ ಬರಿ ಟೌನ್ ಸೆಂಟರ್‌ನಲ್ಲಿ ಗುಲಾಬಿ ಬಣ್ಣದ ಪಾರಿವಾಳ ಕಾಣಿಸಿಕೊಂಡ ನಂತರ ಅಲ್ಲಿನ ಜನರು ಅಚ್ಚರಿಗೊಂಡಿದ್ದಾರೆ. ಈ ಹಕ್ಕಿಯು ಸ್ಥಳೀಯರಿಂದ ಆಹಾರವನ್ನು ಸ್ವೀಕರಿಸುತ್ತಿದೆ ಮತ್ತು ಪ್ರದೇಶದ ಮೇಲ್ಛಾವಣಿಯ ಮೇಲೆ ಕಂಡುಬಂದಿದೆ ಎಂದು ಬಿಬಿಸಿ ವರದಿ ಮಾಡಿದೆ. ವಾಸ್ತವವಾಗಿ, ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸ್ ಇಲಾಖೆ ಕೆಲವು ಅಧಿಕಾರಿಗಳು “ಪಟ್ಟಣ ಕೇಂದ್ರದಲ್ಲಿ ಅಪರೂಪದ ಗುಲಾಬಿ ಪಾರಿವಾಳವನ್ನು” ಕಂಡಿರುವುದಾಗಿ … Continued

ಟಿಲಾಪಿಯಾ ಮೀನಿನ ಎಚ್ಚರಿಕೆ…: ಸೋಂಕಿತ ಮೀನು ತಿಂದ ನಂತರ ತನ್ನ ಕೈಕಾಲುಗಳನ್ನು ಕಳೆದುಕೊಂಡ ಮಹಿಳೆ…!

ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ತನ್ನ ನಾಲ್ಕು ಕೈಕಾಲುಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ನಡೆದಿದ್ದು, ಈ ವಿನಾಶಕಾರಿ ಘಟನೆಯು ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾದ ಪರಿಣಾಮವಾಗಿದೆ ಎಂದು ಹೇಳಲಾಗಿದೆ. ಆಕೆಯ ಸ್ನೇಹಿತರ ಖಾತೆಗಳ ಪ್ರಕಾರ, ಇದು ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‌ನಿಂದ ಬಾಧಿತವಾಗಿರುವ ಕಡಿಮೆ ಬೇಯಿಸಿದ ಟಿಲಾಪಿಯಾ ಮೀನಿನ ಸೇವನೆಯಿಂದ ಉಂಟಾಗಿದೆ.40 ವರ್ಷದ ಲಾರಾ ಬರಾಜಾಸ್ ಅವರು ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲದ … Continued

ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ : ಮುನ್ಸೂಚನೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರದಿಂದ ಒಂದು ವಾರಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 26ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಣನಾಡಿನಲ್ಲಿ ಸಾಧಾರಣ … Continued

90 ಲಕ್ಷ ರೂಪಾಯಿ ಮೌಲ್ಯದ 105 ಕೆಜಿ ಬೆಳ್ಳಿಯ ಗಣೇಶನ ವಿಗ್ರಹ ತಯಾರಿಸಿದ ಮಹಾರಾಷ್ಟ್ರದ ಆಭರಣ ವ್ಯಾಪಾರಿ

ಕರಕುಶಲತೆ ಮತ್ತು ಭಕ್ತಿಯ ಗಮನಾರ್ಹ ಸಂಯೋಜನೆಯಲ್ಲಿ, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಆಭರಣ ವ್ಯಾಪಾರಿಯೊಬ್ಬರು 105 ಕಿಲೋಗ್ರಾಂಗಳಷ್ಟು ಶುದ್ಧ ಬೆಳ್ಳಿಯನ್ನು ಬಳಸಿ ಭವ್ಯವಾದ ಗಣೇಶನ ಪ್ರತಿಮೆಯನ್ನು ರಚಿಸಿದ್ದಾರೆ. ಹೆಸರಾಂತ ಆಭರಣ ವ್ಯಾಪಾರಿ ಕಮಲ್ ಜಹಾಂಗೀರ್ ಸ್ಥಳೀಯ ಗಣೇಶ ಮಂಡಲಕ್ಕಾಗಿ (ಸಮುದಾಯ ಗುಂಪು) ಈ ಅಸಾಧಾರಣ ಗಣೇಶನ ವಿಗ್ರಹವನ್ನು ರಚಿಸಿದ್ದಾರೆ ಎಂದು ಇಂಡಿಯಾ ಟುಡೇ  ಪೋರ್ಟಲ್‌ ವರದಿ ಮಾಡಿದೆ. … Continued