14 ಜಿಕಾ ವೈರಸ್‌ ಪ್ರಕರಣ ವರದಿಯಾದ ನಂತರ ಕೇರಳದಲ್ಲಿ ಎಚ್ಚರಿಕೆ : ಪರಿಣಾಮವೇನು.. ಹೇಗೆ ಹರಡುತ್ತದೆ..?

ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಹಿಮ್ಮೆಟ್ಟುತ್ತಿದೆ, ಕೇರಳದಲ್ಲಿ ಹೆಚ್ಚು ನಿಧಾನವಾಗಿದೆ. ಕೇರಳ ಈಗ ಜಿಕಾ ವೈರಸ್ ಸೋಂಕಿನ ಮೊದಲ ದೃಢಪಡಿಸಿದ ಪ್ರಕರಣವನ್ನು ಪತ್ತೆ ಮಾಡಿದೆ. ತಿರುವನಂತಪುರಂನಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಇದು ಗುರುವಾರ ದೃಢಪಟ್ಟಿದೆ. ಈಗ ಕೇರಳದಲ್ಲಿ ಮೊದಲ ಬಾರಿಗೆ ಜಿಕಾ ವೈರಸ್ ಪ್ರಕರಣ ವರದಿಯಾದ ಒಂದು ದಿನದ ನಂತರ, ಇನ್ನೂ … Continued

ಹೊಸ ಗೌಪ್ಯತೆ ನೀತಿ ‘ಸ್ವಯಂಪ್ರೇರಿತವಾಗಿ’ ತಡೆಹಿಡಿಯಲಾಗಿದೆ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ವಾಟ್ಸಾಪ್

ನವದೆಹಲಿ: ತನ್ನ ವಿವಾದಾತ್ಮಕ ಹೊಸ ಗೌಪ್ಯತೆ ನೀತಿಯ ನವೀಕರಣಗಳನ್ನು ಸ್ವಯಂಪ್ರೇರಣೆಯಿಂದ ತಡೆಹಿಡಿಯಲಾಗಿದೆ ಎಂದು ತ್ವರಿತ ಸಂದೇಶ ವೇದಿಕೆ ವಾಟ್ಸಾಪ್ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. ವಾಟ್ಸಾಪ್ ಅನ್ನು ಪ್ರತಿನಿಧಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ದೆಹಲಿ ಹೈಕೋರ್ಟಿಗೆ ತಿಳಿಸಿದ್ದು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಪ್ರತಿಕ್ರಿಯೆ ಕೋರಿ MEITY ನ ನೋಟಿಸ್‌ಗೆ ಪ್ರತಿಕ್ರಿಯಿಸಿದೆ. “ವಾಟ್ಸಾಪ್ ಕೆಲವು ಸಮಯದವರೆಗೆ ಕಾರ್ಯವನ್ನು … Continued

ಜೂನ್‌ನಲ್ಲಿ ಹಂತಹಂತವಾಗಿ ಅನ್ಲಾಕ್ ಮಾಡಿದ್ದರಿಂದ 2ನೇ ಅಲೆಯಲ್ಲಿ ನಷ್ಟವಾಗಿದ್ದ ಉದ್ಯೋಗಗಳಲ್ಲಿ 3ನೇ ಒಂದು ಭಾಗ ಮರುಪಡೆಯಲು ಸಹಾಯ:ಸಿಎಂಐಎ

ನವದೆಹಲಿ: ಸಾಂಕ್ರಾಮಿಕ ರೋಗದ ಎರಡನೇ ಲೆಯಲ್ಲಿ ಕಳೆದುಹೋದ 2.27 ಕೋಟಿ ಉದ್ಯೋಗಗಳಲ್ಲಿ, ಸುಮಾರು 78 ಲಕ್ಷ ಅಥವಾ ಮೂರನೇ ಒಂದು ಭಾಗದಷ್ಟು ಉದ್ಯೋಗಗಳನ್ನು ಜೂನ್‌ನಲ್ಲಿ ಮರುಪಡೆಯಲಾಗಿದೆ, ಏಕೆಂದರೆ ರಾಜ್ಯಗಳು ಹಂತಹಂತವಾಗಿ ಅನ್ಲಾಕ್ ಮಾಡುವ ಮಧ್ಯೆ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್‌ ಎಕಾನಮಿ (CMIE) ಹೇಳಿದೆ. ಜೂನ್‌ನಲ್ಲಿ ಉದ್ಯೋಗದಲ್ಲಿ ಸುಧಾರಣೆ ಮತ್ತು … Continued

ಭಾರತದಲ್ಲಿ ಶೇಕಡಾ 2.36ಕ್ಕೆ ಕುಸಿದ ಸಾಪ್ತಾಹಿಕ ಸಕಾರಾತ್ಮಕ ದರ

ನವದೆಹಲಿ: ಭಾರತವು ಶುಕ್ರವಾರ 43,393 ಹೊಸ ಕೊರೊನಾ ವೈರಸ್ ಸೋಂಕುಗಳನ್ನು ದಾಖಲಿಸಿದ್ದು, ಒಟ್ಟು ಕೋವಿಡ್‌-19 ಪ್ರಕರಣಗಳನ್ನು 3,07,52,950ಕ್ಕೆ ಒಯ್ದಿದೆ, ಇದೇ ಸಮಯದಲ್ಲಿ ಸಕ್ರಿಯ ಪ್ರಕರಣಗಳು 4,58,727 ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಶುಕ್ರವಾರ ನವೀಕರಿಸಿದೆ. 911 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,05,939 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ … Continued

ರೈತರಿಗೆ 721 ಕೋಟಿ ಕನಿಷ್ಠ ಬೆಂಬಲ ಬೆಲೆ : ಸರ್ಕಾರಕ್ಕೆ ಸಂಪುಟ ಉಪಸಮಿತಿ ಶಿಫಾರಸು

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿರುವ ರಾಗಿ, ಭತ್ತ ಹಾಗೂ ಗೋಗೆ 2-3 ದಿನದಲ್ಲಿ 721 ಕೋಟಿ ರೂ. ಬಾಕಿ ಪಾವತಿಸಲು ಸಂಪುಟ ಉಪಸಮಿತಿ ತೀರ್ಮಾನಿಸಿದೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಾಲ್ಕೈದು ತಿಂಗಳ ಹಿಂದೆ ರಾಗಿ, ಭತ್ತ ಹಾಗೂ ಗೋಯನ್ನು ಬೆಂಬಲ … Continued

ಕ್ಯಾಮರಾದಲ್ಲಿ ಸೆರೆ: ಉತ್ತರ ಪ್ರದೇಶದಲ್ಲಿ ಎಸ್ಪಿ ಕಾರ್ಯಕರ್ತೆಯ ಸೀರೆ ಎಳೆದರು..!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂಬಂಧ ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತರೊಬ್ಬರ ಸೀರೆಯನ್ನು ಪ್ರತಿಸ್ಪರ್ಧಿ ಪಕ್ಷದ ಇಬ್ಬರು ಪುರುಷರು ಎಳೆದು ಹರಿದಿದ್ದಾರೆ ಎಂದು ವರದಿಯಾಗಿದೆ. ವಿಡಿಯೊದಲ್ಲಿ, ಒಂದಿಬ್ಬರು ಪುರುಷರು ಮಹಿಳೆ ಸೀರೆಯನ್ನು ಸಾರ್ವಜನಿಕವಾಗಿ ಎಳೆಯುವುದನ್ನು ಕಾಣಬಹುದಾಗಿದೆ. ಲಕ್ನೋದಿಂದ 130 ಕಿ.ಮೀ ದೂರದಲ್ಲಿರುವ ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದೆ. ಟೈಮ್ಸ್‌ … Continued

ಎನ್‌ಕೌಂಟರಿನಲ್ಲಿ ಇಬ್ಬರು ಪಾಕ್‌ ಉಗ್ರರು ಹತ, ಭಾರತದ ಇಬ್ಬರು ಯೋಧರು ಹುತಾತ್ಮ

ಶ್ರೀನಗರ: ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ,” ಎಂದು ಜಮ್ಮು ಮತ್ತು ಕಾಶ್ಮೀರದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದೇ ಸಮಯದಲ್ಲಿ’ ‘ಇಬ್ಬರು ಭಾರತೀಯ ಸೈನಿಕರು ಕೂಡಾ ಹುತಾತ್ಮರಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಕೆಲವು ದಿನಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎರಡನೇ ಮುಖಾಮುಖಿಯಾಗಿದೆ. ನಿಯಂತ್ರಣ ರೇಖೆಯ ಉದ್ದಕ್ಕೂ ಕದನ … Continued

ಮೋದಿ ಸಂಪುಟ ಪುನರ್ರಚನೆಯಲ್ಲಿ ಉತ್ತರಪ್ರದೇಶಕ್ಕೆ ಸಿಂಹ ಪಾಲು: 2022ರ ವಿಧಾನಸಭೆ ಚುನಾವಣೆ ಹಿಂದೆಯೇ ಜಾತಿ ಸಮೀಕರಣ ಪ್ರಯತ್ನ

ನವದೆಹಲಿ: ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಕ್ಯಾಬಿನೆಟ್ ಪುನರ್ರಚನೆ ನೋಡಿದರೆ 2022 ರಲ್ಲಿ ನಡೆಯಲಿರುವ ನಿರ್ಣಾಯಕ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟು ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಮಂತ್ರಿ ಮಂಡಳಿಯಲ್ಲಿ ಸೇರ್ಪಡೆಗೊಂಡ 36 ಹೊಸ ಮುಖಗಳಲ್ಲಿ ಏಳು ಸಚಿವರು ಉತ್ತರ ಪ್ರದೇಶದವರು. ಇದು ರಾಜ್ಯದಿಂದ ಒಟ್ಟು ಪ್ರಾತಿನಿಧ್ಯವನ್ನು 16 ಕ್ಕೆ … Continued

ಕೃಷಿ ಕಾನೂನು ರದ್ದತಿ ಇಲ್ಲ, ರೈತರೊಂದಿಗೆ ಇತರ ಆಯ್ಕೆ ಚರ್ಚಿಸಲು ಸರ್ಕಾರ ಸಿದ್ಧ: ಕೃಷಿ ಸಚಿವ ತೋಮರ್‌

ನವದೆಹಲಿ: ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಪುನರುಚ್ಚರಿಸಿದ್ದಾರೆ ಮತ್ತು ಇತರ ಆಯ್ಕೆಗಳ ಬಗ್ಗೆ ಚರ್ಚಿಸಲು ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು … Continued

ತಮಿಳುನಾಡು ಬಿಜೆಪಿಗೆ ನೂತನ ಸಾರಥಿ: ರಾಜ್ಯಾಧ್ಯಕ್ಷರಾಗಿ ಮಾಜಿ ಐಎಎಸ್‌ ಅಧಿಕಾರಿ ಅಣ್ಣಾಮಲೈ ನೇಮಕ

ಚೆನ್ನೈ: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್. ಮುರುಗನ್ ಕೇಂದ್ರ ಸಚಿವ … Continued