ಎಫ್‌ಡಿಎ ನಿರ್ಧಾರ ನಮ್ಮ ಮೇಲೆ ಪರಿಣಾಮ ಬೀರಲ್ಲ: ಕೊವಾಕ್ಸಿನ್‌ಗೆ ಇಯುಎ ನೀಡಲು ಅಮೆರಿಕ ನಿರಾಕರಿಸಿದ ನಂತರ ಸರ್ಕಾರದ ಹೇಳಿಕೆ

ನವದೆಹಲಿ: ಅಮೆರಿಕದ ಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಕೊವಾಕ್ಸಿನ್‌ಗೆ ತುರ್ತು-ಬಳಕೆಯ ಅನುಮೋದನೆ ನಿರಾಕರಿಸಿದ ಕೆಲವೇ ಗಂಟೆಗಳ ನಂತರ, ಇದು ಭಾರತವು ಕೋವಿಡ್ -19 ಲಸಿಕೆಯನ್ನು ನಿರಂತರವಾಗಿ ಬಳಸುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಒತ್ತಿಹೇಳಿದೆ. ನವದೆಹಲಿಯಲ್ಲಿ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು … Continued

ಮುಕುಲ ರಾಯ್ ಘರ್‌ ವಾಪ್ಸಿ: ಬಿಜೆಪಿ ತೊರೆದು ಮಗನೊಂದಿಗೆ ಮತ್ತೆ ಟಿಎಂಸಿಗೆ ಸೇರ್ಪಡೆ

ಕೋಲ್ಕತ್ತಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಬ್ರಾಂಶು ರಾಯ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಶುಕ್ರವಾರ ತೃಣಮೂಲ ಕಾಂಗ್ರೆಸ್ಸಿಗೆ ಮತ್ತೆ ಸೇರ್ಪಡೆಯಾದರು. ಸೇರ್ಪಡೆಯಾದ ಕೂಡಲೇ ಮಾತನಾಡಿದ ರಾಯ್, “ಬಿಜೆಪಿ ತೊರೆದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡುವುದರಲ್ಲಿ ನನಗೆ ತುಂಬಾ … Continued

ವ್ಯಕ್ತಿಗೆ 5 ನಿಮಿಷದಲ್ಲಿ ಎರಡೂ ಡೋಸ್ ಲಸಿಕೆ ಚುಚ್ಚಿದ ನರ್ಸಿಂಗ್ ಸಿಬ್ಬಂದಿ..!

ಲಕ್ನೋ: ವ್ಯಕ್ತಿಯೊಬ್ಬರಿಗೆ ಕೇವಲ ಐದು ನಿಮಿಷಗಳ ಅಂತರದಲ್ಲೇ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಿದಘಟನೆ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂಗೆ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ಹೋಗಿದ್ದಾರೆ. ಮಾತುಕತೆಯಲ್ಲಿ ತಲ್ಲೀನರಾಗಿದ್ದ ನರ್ಸಿಂಗ್ ಸಿಬ್ಬಂದಿ ಐದು ನಿಮಿಷಗಳಲ್ಲಿಯೇ ಎರಡೂ ಡೋಸ್‌ಗಳ ಲಸಿಕೆ ನೀಡಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. … Continued

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ..!

ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 29 ಪೈಸೆ ಮತ್ತು ಡೀಸೆಲ್ ದರ 29 ಪೈಸೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶುಕ್ರವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ … Continued

ಈ ವರ್ಷದ ಮೇ ತಿಂಗಳಲ್ಲಿ 121 ವರ್ಷಗಳ ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ಮಳೆ..!

ನವದೆಹಲಿ:ಮೇ ತಿಂಗಳಲ್ಲಿ 121 ವರ್ಷಗಳಲ್ಲಿಯೇ ಎರಡನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಹವಾಮಾನ ಕಚೇರಿಯು ಮೇ ತಿಂಗಳ ದಾಖಲೆ ಮಳೆಗೆ ಎರಡು ಚಂಡಮಾರುತಗಳು ಮತ್ತು ಪಾಶ್ಚಿಮಾತ್ಯ ಅವಾಂತರಗಳಿಗೆ ಕಾರಣವಾಗಿದೆ.ಈ ಮೇನಲ್ಲಿ ಭಾರತದ ಸರಾಸರಿ ಗರಿಷ್ಠ ತಾಪಮಾನವು 34.18 ಡಿಗ್ರಿ ಸೆಲ್ಸಿಯಸ್ ಆಗಿದ್ದು, 1901 … Continued

ಭಾರತದಲ್ಲಿ 11.2 ಲಕ್ಷಕ್ಕಿಂತ ಕಡಿಮೆಯಾದ ಕೋವಿಡ್‌–19 ಸಕ್ರಿಯ ಪ್ರಕರಣಗಳು

ನವದೆಹಲಿ: ಶುಕ್ರವಾರ ಬೆಳಿಗ್ಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 91,702 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ. ಇದು ಒಟ್ಟು ಈವರೆಗಿನ ಸೋಂಕನ್ನು 2,92,74,823 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,34,580 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಚೇತರಿಕೆ 2,77,90,073 ಕ್ಕೆ ತಲುಪಿದೆ. ಕೋವಿಡ್ -19 ರ ಸಾವಿನ ಸಂಖ್ಯೆ … Continued

ಡಿಜಿಹೆಚ್ಎಸ್ ಕೋವಿಡ್ -19 ಮಾರ್ಗಸೂಚಿ: 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್‌ ಶಿಫಾರಸು ಮಾಡುವುದಿಲ್ಲ

ನವದೆಹಲಿ: ಮೂರನೆಯ ಕೋವಿಡ್ ಅಲೆಯಲ್ಲಿ ಮಕ್ಕಳಲ್ಲಿ ಸಂಭವನೀಯ ಅಪಾಯ ಉಂಟಾಗಬಹುದೆಂಬ ಆತಂಕದ ಮಧ್ಯೆ, ಐದು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್‌ ಧರಿಸಲು ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ; ಆದರೆ 6 ರಿಂದ 11 ವರ್ಷದೊಳಗಿನವರು ತಮ್ಮ ಹೆತ್ತವರ ಮೇಲ್ವಿಚಾರಣೆಯಲ್ಲಿ ಮಾಸ್ಕ್‌ ಬಳಸಬೇಕು ಎಂದು ಸೂಚಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವೀಸಸ್ (ಡಿಜಿಹೆಚ್ಎಸ್) … Continued

ಕೋವಿನ್ ಡೇಟಾವನ್ನು ಹ್ಯಾಕ್ ಮಾಡಲಾಗಿದೆಯೇ? ತಳ್ಳಿಹಾಕಿದ ಸರ್ಕಾರ

ಭಾರತದ ಲಸಿಕೆ ನೋಂದಣಿ ಪೋರ್ಟಲ್ ಕೋವಿನ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು 15 ಕೋಟಿ ಜನರ ಡೇಟಾಬೇಸ್ ಮಾರಾಟಕ್ಕೆ ಸಿದ್ಧವಾಗಿದೆ ಎಂದು ಹಲವಾರು ಮಾಹಿತಿಯ ನಂತರ, ಸರ್ಕಾರವು ಅಂತಹ ಯಾವುದೇ ಹ್ಯಾಕನ್ನು ನಿರಾಕರಿಸಿದೆ, ಎಲ್ಲ ವ್ಯಾಕ್ಸಿನೇಷನ್ ಡೇಟಾ ಸುರಕ್ಷಿತಡಿಜಿಟಲ್ ವಾತಾವರಣದಲ್ಲಿದೆ ಎಂದು ಹೇಳಿದೆ. ಡಾರ್ಕ್ ಲೀಕ್ ಮಾರ್ಕೆಟ್” ಹೆಸರಿನ ಹ್ಯಾಕರ್ ಗುಂಪು ಟ್ವೀಟ್ ಮೂಲಕ, ಕೋವಿನ್ … Continued

ಕೋವಿಶೀಲ್ಡ್, ಕೊವಾಕ್ಸಿನ್ ಡೋಸ್‌ ಪಡೆದರೂ ಡೆಲ್ಟಾ ರೂಪಾಂತರ ಕೋವಿಡ್‌-19 ಸೋಂಕಿಗೆ ಕಾರಣವಾಗಬಹುದು:ಏಮ್ಸ್‌ ಅಧ್ಯಯನ

ಕಳೆದ ಕೆಲವು ದಿನಗಳಿಂದ ಕೋವಿಡ್‌-19 ಪ್ರಕರಣಗಳು ಸ್ಥಿರವಾದ ಕುಸಿತ ತೋರಿಸುತ್ತಿದ್ದರೂ ಸಹ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಅಧ್ಯಯನಗಳು ಕೆಲವು ಆತಂಕಕಾರಿ ಅವಲೋಕನಗಳನ್ನು ಹೊಂದಿವೆ. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಎಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸಹಯೋಗದೊಂದಿಗೆ ಏಮ್ಸ್ ನಡೆಸಿದ ಎರಡು ಪ್ರತ್ಯೇಕ ಅಧ್ಯಯನಗಳು, … Continued

ಅಮಿತ್‌ ಶಾ ಭೇಟಿ ಮಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ, ನಾಳೆ ನಡ್ಡಾ, ಪಿಎಂ ಮೋದಿ ಭೇಟಿ

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ದೆಹಲಿಯಲ್ಲಿ ಭೇಟಿಯಾದರು. ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ ಅವರು ಬಿಜೆಪಿಗೆ ಸೇರ್ಪಡೆಯಾದ ಒಂದು ದಿನದ ನಂತರ … Continued