65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌: ಒಂದೇ ದಿನಕ್ಕೆ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂ. ಹೆಚ್ಚಳ

ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಸೋಮವಾರ ತಮ್ಮ ರ್ಯಾಲಿ ಮುಂದುವರೆಸಿದವು, ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 65,000 ಮಾರ್ಕ್‌ ದಾಟಿತು, ಜಾಗತಿಕ ಷೇರುಗಳಲ್ಲಿನ ರ್ಯಾಲಿ ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವು ಸೂಚ್ಯಂಕ ಮೇಜರ್‌ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮತ್ತು ಎಚ್‌ಡಿಎಫ್‌ಸಿ ಅವಳಿಗಳಲ್ಲಿ ಭಾರಿ ಖರೀದಿಯು ಮಾರುಕಟ್ಟೆಯ ಆವೇಗ ಹೆಚ್ಚಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ನಾಲ್ಕನೇ ಸತತ … Continued

ಭೂಮಿಗಾಗಿ ಉದ್ಯೋಗ ಹಗರಣ: ಚಾರ್ಜ್‌ಶೀಟ್‌ನಲ್ಲಿ ತೇಜಸ್ವಿ, ಲಾಲು ಯಾದವ್‌, ರಾಬ್ರಿ ದೇವಿ ಹೆಸರಿಸಿದ ಸಿಬಿಐ

ನವದೆಹಲಿ: ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ಭಾರೀ ಹಿನ್ನಡೆಯಲ್ಲಿ, ಭೂ ಹಗರಣದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ತಂದೆ-ತಾಯಿಯಾದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ ಯಾದವ ಮತ್ತು ರಾಬ್ರಿ ದೇವಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ತೇಜಸ್ವಿ ಯಾದವ ಮತ್ತು ಲಾಲು ಯಾದವ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು … Continued

ಎನ್‌ ಸಿಪಿ Vs ಎನ್‌ ಸಿಪಿ : ಮಹಾರಾಷ್ಟ್ರ ಎನ್‌ ಸಿಪಿ ಅಧ್ಯಕ್ಷರಾಗಿ ಸಂಸದ ಸುನಿಲ ತತ್ಕರೆ ನೇಮಿಸಿದ ಅಜಿತ ಪವಾರ್‌ ಬಣ

ಮುಂಬೈ: ಲೋಕಸಭಾ ಸದಸ್ಯ ಸುನೀಲ್ ತತ್ಕರೆ ಅವರನ್ನು ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಘಟಕದ ಮುಖ್ಯಸ್ಥರನ್ನಾಗಿ ಅಜಿತ ಪವಾರ್ ಬಣ ಸೋಮವಾರ ನೇಮಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಡಾಯ ಎನ್‌ಸಿಪಿ ಬಣದ ಭಾಗವಾಗಿರುವ ಪ್ರಫುಲ್ ಪಟೇಲ್, ಜಯಂತ್ ಪಾಟೀಲ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಸುನೀಲ್ ತತ್ಕರೆ ಅವರನ್ನು ಪಕ್ಷದ ರಾಜ್ಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ … Continued

ಪಬ್‌ ಜಿ ಆಡುವಾಗ ʼಪ್ರೀತಿʼ ಬೆಳೆದ ವ್ಯಕ್ತಿಯೊಂದಿಗೆ ಇರಲು 4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆ…!?

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಅಕ್ರಮವಾಗಿ ತಂಗಿದ್ದ ಪಾಕಿಸ್ತಾನಿ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಪಾಕಿಸ್ತಾನಿ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್‌ ಜಿ(PUBG)ಯಲ್ಲಿ ಭೇಟಿಯಾದ ಭಾರತೀಯ ವ್ಯಕ್ತಿಯ ಮೇಲೆ ಪ್ರೀತಿ ಬೆಳೆದ ನಂತರ ಅವಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ಎರಡು … Continued

2000 ರೂ ನೋಟುಗಳನ್ನು ಆರ್‌ಬಿಐ ಹಿಂಪಡೆದ ನಂತರ ಈವರೆಗೆ ಬ್ಯಾಂಕುಗಳಿಗೆ ವಾಪಸ್‌ ಬಂದ ನೋಟುಗಳು ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗಿನಿಂದ 2,000 ರೂಪಾಯಿಗಳ ನೋಟುಗಳಲ್ಲಿ 76%ರಷ್ಟು ಬ್ಯಾಂಕ್‌ಗಳಿಗೆ ಹಿಂತಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಹೇಳಿದೆ. ಇದರಲ್ಲಿ 2,000 ರೂ ನೋಟುಗಳಲ್ಲಿ 87% ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಮತ್ತು ಉಳಿದ 13 ಪ್ರತಿಶತವನ್ನು ಬದಲಾಯಿಸಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಬಹಿರಂಗಪಡಿಸಿದೆ. ಬ್ಯಾಂಕ್‌ಗಳು ನೀಡಿದ ಮಾಹಿತಿಯ ಪ್ರಕಾರ, ಮೇ 19 … Continued

ಅಜಿತ ಪವಾರ್ Vs ಶರದ ಪವಾರ್‌ : ಅಜಿತ ಪವಾರ್ ಬಂಡಾಯದ ನಂತರ ಪ್ರಫುಲ್ ಪಟೇಲ್, ಸುನೀಲ ತತ್ಕರೆ ಅವರನ್ನು ವಜಾಗೊಳಿಸಿದ ಶರದ ಪವಾರ್‌

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಅಜಿತ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ಪಕ್ಷದ ನಾಯಕರಾದ ಸುನೀಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಅವರನ್ನು ‘ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ’ ಪಕ್ಷದ ಸದಸ್ಯರ ನೋಂದಣಿಯಿಂದ ಎನ್‌ಸಿಪಿ ಸೋಮವಾರ ವಜಾಗೊಳಿಸಿದೆ. ಅವರನ್ನು ಅನರ್ಹಗೊಳಿಸುವಂತೆ ಕೋರಿ ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಪಕ್ಷದ ವರಿಷ್ಠ … Continued

ಚಿತ್ರ ನೋಡದೆಯೇ ಎರಡೂ ಕೈಗಳಿಂದ ಆಂಜನೇಯನ ಚಿತ್ರ ಅದ್ಭುತವಾಗಿ ಬಿಡಿಸುವ ಮಹಿಳೆ ಕೌಶಲ್ಯಕ್ಕೆ ಬೆರಗಾದ ಇಂಟರ್ನೆಟ್‌ ; ವೀಕ್ಷಿಸಿ

ಕಲೆ, ನಟನೆ, ಅಧ್ಯಯನ ಸೇರಿ ಸಕಲ ಕ್ಷೇತ್ರಗಳಲ್ಲೂ ಭಾರತದಲ್ಲಿ ಅಗಾಧ ಪ್ರತಿಭೆಗಳಿವೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಅದ್ಭುತ ಪ್ರತಿಭೆಗಳಿಗೆ ಹೆಚ್ಚಿನ ಉತ್ತೇಜನ, ಅವಕಾಶ ಸಿಗುವುದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಕಲಾವದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಾಧ್ಯವಾಗಿದೆ. ಇದಕ್ಕೊಂದು ಉದಾಹರಣೆ ಎಂಬಂತೆ ಮಹಿಳೆಯೊಬ್ಬರು ಕಪ್ಪುಹಲಗೆ ಮೇಲೆ ನೋಡದೆಯೇ ಭಗವಾನ್‌ ಹನುಮಂತನ ಚಿತ್ರವನ್ನು ಅದ್ಭುತವಾಗಿ ಬಿಡಿಸುರುವುದು … Continued

ಎನ್‌ ಸಿಪಿಯಲ್ಲಿ ಬಂಡಾಯ : ಬೆಂಗಳೂರಲ್ಲಿ ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದಕ್ಕೆ

ನವದೆಹಲಿ: ಬೆಂಗಳೂರಿನಲ್ಲಿ ಜುಲೈ 13 ರಿಂದ 14 ರವರೆಗೆ ನಡೆಯಬೇಕಿದ್ದ ವಿಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದ ನಂತರ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ. ಪ್ರತಿಪಕ್ಷಗಳ ಮತ್ತೊಂದು ಸಭೆಯ ಹೊಸ ದಿನಾಂಕದ ನಂತರ ಪ್ರಕಟಿಸಲಾಗುತ್ತದೆ. ಬಿಹಾರ ಮತ್ತು ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಮತ್ತು ಸಭೆಯ ನಡುವಿನ … Continued

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ; ಪರಿಷ್ಕೃತ ಯೋನೋ ಅಪ್ಲಿಕೇಶನ್ ಹೊರತಂದ ಎಸ್‌ ಬಿಐ : ಕಾರ್ಡ್‌ಲೆಸ್ ನಗದು ವಿತ್‌ ಡ್ರಾ ಈಗ ಸುಲಭ

 ನವದೆಹಲಿ: ರಾಷ್ಟ್ರದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೀಕರಿಸಿದ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಯೋನೋ (YONO) ಅಪ್ಲಿಕೇಶನ್‌ನ ಪರಿಷ್ಕೃತ ಆವೃತ್ತಿಯನ್ನು ಅನಾವರಣಗೊಳಿಸಿದೆ. ‘ಯೋನೋ ಫಾರ್ ಎವೆರಿ ಇಂಡಿಯನ್’ ಮತ್ತು ಇಂಟರ್‌ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂತೆಗೆದುಕೊಳ್ಳುವ(ಐಸಿಸಿಡಬ್ಲ್ಯು) ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಲವಾರು ಹೊಸ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) … Continued

ಬಂಡಾಯದ ನಂತರ ಅಜಿತ ಪವಾರ್, ಇತರ 8 ಜನರ ಅನರ್ಹತೆಗೆ ಕೋರಿ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಮುಂಬೈ: ಏಕನಾಥ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ಸೇರುವ ಮೂಲಕ ಪಕ್ಷವನ್ನು ಬಿಕ್ಕಟ್ಟಿಗೆ ದೂಡಿರುವ ಅಜಿತ ಪವಾರ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಕೋರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇಂದು (ಜುಲೈ ೩) ಮಹಾರಾಷ್ಟ್ರ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಲಿದೆ. ನಿನ್ನೆ, ಭಾನುವಾರ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ … Continued