ಹಿಂಸಾಚಾರ ಪೀಡಿತ ಮಣಿಪುರದಿಂದ ಕೋಲ್ಕತ್ತಾಕ್ಕೆ ಪಯಣಿಸಲು ₹ 30,000ದ ವರೆಗೆ ಏರಿದ ವಿಮಾನ ಟಿಕೆಟ್‌ ದರ

ನವದೆಹಲಿ : ಮಣಿಪುರದ ಹಿಂಸಾಚಾರ ನಡುವೆ ಇಂಫಾಲ-ಕೋಲ್ಕತ್ತಾ ಮಾರ್ಗದ ವಿಮಾನ ಟಿಕೆಟ್ ದರವು ಸಾಮಾನ್ಯ ದರಕ್ಕಿಂತ ಸುಮಾರು 5-6 ಪಟ್ಟು ಏರಿಕೆಯಾಗಿದ್ದು, ಪ್ರತಿ ಟಿಕೆಟ್‌ಗೆ ₹ 20,000- 30,000ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್, ಪಶ್ಚಿಮ ಬಂಗಾಳ ಚಾಪ್ಟರ್‌ನ ಅಧ್ಯಕ್ಷ ದೇಬಜಿತ್ ದತ್ತಾ ಅವರು, “ಮಣಿಪುರದ ಪರಿಸ್ಥಿತಿಯು ಉದ್ವಿಗ್ನವಾಗಿರುವುದರಿಂದ ಮತ್ತು … Continued

ಟರ್ಕಿ, ಸಿರಿಯಾದಲ್ಲಿ ಭೂಕಂಪ : 45,000 ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌: ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಭೂಕಂಪ ಸಂಭವಿಸಿದ 11 ದಿನಗಳ ನಂತರ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಿಂದ ಮೂವರನ್ನು ಹೊರತೆಗೆದಿದ್ದಾರೆ. 7.8 ತೀವ್ರತೆಯ ಭೂಕಂಪದಲ್ಲಿ 45,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ನಂತರದ ಆಘಾತಗಳು ಸಾವಿರಾರು ಕಟ್ಟಡಗಳನ್ನು ನೆಲಸಮಗೊಳಿಸಿದವು. ಅನೇಕ ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು ವಿಶಾಲವಾದ ಭೂಕಂಪ ವಲಯವನ್ನು ತೊರೆದಿದ್ದರೂ, ಬದುಕುಳಿದವರು ಇನ್ನೂ … Continued