ಕರ್ನಾಟಕದಲ್ಲಿ ೧ರಿಂದ ೯ನೇ ತರಗತಿ ವರೆಗೆ ಪರೀಕ್ಷೆಯಿಲ್ಲದೆ ತೇರ್ಗಡೆ, ನಾಳೆ ನಿರ್ಧಾರ?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದಾಗಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ 1 ರಿಂದ ೯ನೇ ತರಗತಿ ವರೆಗಿನ  ಪರೀಕ್ಷೆ ರದ್ದುಗೊಳಿಸಿ ಹಾಗೆಯೇ ತೇರ್ಗಡೆ ಮಾಡುವ ಚಿಂತನೆ ನಡೆಸಿದೆಯೇ?  ಈ ಬಗ್ಗೆ ಮಾ.೨೯ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಖಾತೆ ಸಚಿವ ಡಾ.ಸುಧಾಕರ ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಡಾ.ಸುಧಾಕರ … Continued