ಹೋರಾಟಕ್ಕೆ ೧೦೦ನೇ ದಿನ: ರೈತರಿಂದ ಕರಾಳ ದಿನಾಚರಣೆ

ನವ ದೆಹಲಿ: ಕೇಂದ್ರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ೧೦೦ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರೈತರು ಕರಾಳ ದಿನ ಆಚರಿಸಿದರು. ಹಾಗೂ ಕುಂಡಲಿ- ಮನೇಸಾರ್ ಪಲ್ ವಾಲ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ೫ ಗಂಟೆ ಹೆದ್ದಾರಿ ತಡೆ ನಡೆಸಲಾಯಿತು.ಅಲ್ಲದೆ, ರೈತರ ಹೋರಾಟ ೧೦೦ ದಿನ … Continued