ಕೇರಳ: ತನೂರ್ ಒಟ್ಟುಪುರಂ ತೂವಲ್ ಕಡಲತೀರದಲ್ಲಿ ಪ್ರವಾಸಿಗರ ದೋಣಿ ನದಿಯಲ್ಲಿ ಮುಳುಗಿ 18 ಮಂದಿ ಸಾವು

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿ ಒಟ್ಟುಪುರಂ ತೂವಲ್ ಬೀಚ್‌ನ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 18 ಮಂದಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಂಜೆ 7:30 ರ ಸುಮಾರಿಗೆ ಜಾಯ್‌ರೈಡ್‌ನಲ್ಲಿ ಪಲ್ಟಿಯಾಗಿದೆ. ಸುಮಾರು 20 ಜನರನ್ನು ರಕ್ಷಿಸಲಾಗಿದ್ದು, 15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ … Continued