ಕುಮಟಾ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ಸಿಎಂ ಬೊಮ್ಮಾಯಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತ್ರಿ-ವರ್ಣದ ಬೆಳಕಿನಲ್ಲಿ ಅದ್ಭುತವಾಗಿ ಕಾಣುವ 16ನೇ ಶತಮಾನದ ಮಿರ್ಜಾನ್‌ ಕೋಟೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯು ತನ್ನ ವಾಸ್ತುಶಿಲ್ಪದ ಸೊಬಗಿಗೆ ಹೆಸರುವಾಸಿಯಾಗಿದೆ, 16ನೇ ಶತಮಾನದ ಕೋಟೆಯು ಅನೇಕ ಐತಿಹಾಸಿಕ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ನೆನಪಿಗಾಗಿ ಈಗ ತ್ರಿ-ವರ್ಣದ ಬೆಳಕಿನಲ್ಲಿ ಪ್ರಕಾಶಿಸಲ್ಪಟ್ಟಿದೆ . ತ್ರಿ-ವರ್ಣದ ಬೆಳಕಿನಲ್ಲಿ ಪ್ರಕಶಮಾನವಾಗಿ ಬೆಳಗುತ್ತಿರುವ ಈ ಕೋಟೆಯ ನಯನಮನೋಹರ ಬೆಳಕಿನ ಸುಂದರ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ … Continued