ಕೇರಳದಲ್ಲಿಎಸ್ಡಿಪಿಐ ಮುಖಂಡನ ಹತ್ಯೆ ;ಇಬ್ಬರು ಆರೋಪಿಗಳ ಬಂಧನ
ಆಲಪ್ಪುಳ: ಕೇರಳದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಎಸ್ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎಸ್ಡಿಪಿಐ ಮುಖಂಡ ಶಾನ್ ಅವರ ಹತ್ಯೆ ಸಂಬಂಧ ಪ್ರಸಾದ್ ಹಾಗೂ ರತೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ವಿಜಯ್ ಸಾಖರೆ ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಹತ್ಯೆಯ ಸಂಚಿನ … Continued