ಕೇರಳದಲ್ಲಿಎಸ್​ಡಿಪಿಐ ಮುಖಂಡನ ಹತ್ಯೆ ;ಇಬ್ಬರು ಆರೋಪಿಗಳ ಬಂಧನ

ಆಲಪ್ಪುಳ: ಕೇರಳದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಎಸ್​ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎಸ್​ಡಿಪಿಐ ಮುಖಂಡ ಶಾನ್​ ಅವರ ಹತ್ಯೆ ಸಂಬಂಧ ಪ್ರಸಾದ್ ಹಾಗೂ ರತೀಶ್​ ಎಂಬವರನ್ನು ಬಂಧಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ವಿಜಯ್​ ಸಾಖರೆ ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಹತ್ಯೆಯ ಸಂಚಿನ … Continued