ಎಲ್. ಎಸ್. ಶಾಸ್ತ್ರಿಯವರ ಐದು ಕೃತಿಗಳ ಬಿಡುಗಡೆ, ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ- ನಾರಾಯಣ ಯಾಜಿ

ಬೆಳಗಾವಿ :ವೇದ ರಚಿಸಿರುವುದು ಕೇವಲ ಮಡಿವಂತಿಕೆಗಾಗಿ ಅಲ್ಲ. ಪ್ರಕೃತಿಯನ್ನು ಆರಾಧಿಸುವ ಉದ್ದೇಶದಿಂದ ಅದನ್ನು ರಚಿಸಲಾಗಿದೆ. ಅದರಲ್ಲಿರುವ ಕಾವ್ಯದ ಸೌಂದರ್ಯವನ್ನು ತೋರಿಸುವುದಕ್ಕಾಗಿ, ಛಂದಸ್ಸಿನ ಕಾರಣಕ್ಕಾಗಿ ರಚಿಸಲಾಗಿದೆ ಎಂದು ಖ್ಯಾತ ಅಂಕಣಕಾರ, ನಾರಾಯಣ ಯಾಜಿ ಸಾಲೆಬೈಲು ಹೇಳಿದರು. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನವರು ಭಾನುವಾರ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಿರಿಯ ಪತ್ರಕರ್ತ, ಲೇಖಕ … Continued