ಇ20 ಪೆಟ್ರೋಲ್ ಬಳಕೆಯಿಂದ ವಾಹನದ ವೇಗವರ್ಧನೆ ಹೆಚ್ಚಳ, ಗುಣಮಟ್ಟದ ಸವಾರಿ, 30% ಇಂಗಾಲದ ಹೊರಸೂಸುವಿಕೆ ಕಡಿಮೆ : ಕೇಂದ್ರ

ನವದೆಹಲಿ: 20 ಪ್ರತಿಶತ ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಬಿಡುಗಡೆ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ಕೇಂದ್ರ ಸರ್ಕಾರವು ಮಂಗಳವಾರ ಬಲವಾದ ಪ್ರತಿವಾದವನ್ನು ಮಂಡಿಸಿದೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ತೈಲ ಆಮದು ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಾತ್ರವಲ್ಲದೆ ವಾಹನಗಳ ಉತ್ತಮ ವೇಗವರ್ಧನೆ, ವಾಹನ ಸವಾರಿಯ ಸುಧಾರಿತ ಗುಣಮಟ್ಟ ಮತ್ತು … Continued

ದ್ವಿತೀಯ ಹಂತದ ಕೊವಿಡ್‌ ಲಸಿಕಾ ಅಭಿಯಾನಕ್ಕೆಬೇಕು ವೇಗವರ್ಧಕ: ಏಮ್ಸ್‌ ನಿರ್ದೇಶಕ

ನವದೆಹಲಿ: ದ್ವಿತೀಯ ಹಂತದಲ್ಲಿ ತೀವ್ರ ಗತಿಯಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಸಿದರೆ ಮಾತ್ರ ಸೋಂಕು ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆ ಮಾಡಬಹುದಲ್ಲದೆ ವೈರಸ್‌ ರೂಪಾಂತರ ಸಾಧ್ಯತೆ ಕಡಿಮೆ ಮಾಡಲು ಸಾಧ್ಯ ಎಂದು ಏಮ್ಸ್‌ ನಿರ್ದೇಶಕ ರಂದೀಪ್‌ ಗುಲೇರಿಯಾ ತಿಳಿಸಿದ್ದಾರೆ. ಸಾವಿನಂಚಿನಲ್ಲಿರುವವರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು. ಕೋವಿಡ್ -19 ಕಾರಣದಿಂದಾಗಿ ಸಾಯುವ ಹೆಚ್ಚಿನ ಅಪಾಯದಲ್ಲಿರುವವರ … Continued