ಖಾತೆ ಕ್ಯಾತೆ ನಂತರ ಸಿಎಂ ಬೊಮ್ಮಾಯಿಗೆ ಈಗ ಮಹಾನಗರ ಪಾಲಿಕೆಗಳ ಚುನಾವಣೆಯ ಲಿಟ್ಮಸ್‌ ಟೆಸ್ಟ್

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಸವಾಲು ಎದುರಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ರಚನೆಯಾಗಿ ಖಾತೆಗಾಗಿ ಕೆಲವು ಸಚಿವರ ಖ್ಯಾತೆ, ನಂತರ ಸಮಾಧಾನ ಇವೆಲ್ಲ ವಿದ್ಯಮಾನಗಳ ನಡುವೆಯೇ ಬುಧವಾರ ಚುನಾವಣಾ ಆಯೋಗವು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಸೆಪ್ಟೆಂಬರ್‌ 3ರಂದು ಚುನಾವಣೆ … Continued