ಸಿಂಹಗಳಿಗೆ ಸೀತೆ, ಅಕ್ಬರ್‌ ಹೆಸರೇ ಯಾಕೆ..? ಸಿಂಹಗಳಿಗೆ ಇಟ್ಟ ಹೆಸರು ಬದಲಿಸಲು ಸೂಚಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೋಲ್ಕತ್ತಾ : ಸಿಲಿಗುರಿಯ ಬಂಗಾಳ ಸಫಾರಿ ಪಾರ್ಕ್‌ನಲ್ಲಿ ಎರಡೂ ಪ್ರಾಣಿಗಳನ್ನು ಒಂದೇ ಆವರಣದಲ್ಲಿ ಇರಿಸಿದ ಸಿಂಹ ಹಾಗೂ ಸಿಂಹಿಣಿಗೆ ಇರಿಸಿದ “ಅಕ್ಬರ್” ಮತ್ತು ಸಿಂಹಿಣಿ “ಸೀತಾ” ಹೆಸರುಗಳು ವಿವಾದಕ್ಕೆ ಕಾರಣವಾದ ನಂತರ ಈ ಹೆಸರಿನ ಬದಲು ಬೇರೆ ಹೆಸರನ್ನು ಮರು ನಾಮಕರಣ ಮಾಡುವಂತೆ ಕೋಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ಸಿಲಿಗುರಿಯ ಉತ್ತರ … Continued

ಪ್ರಿಯಾ ರಮಣಿಗೆ ಗೆಲುವು ಇತರ ಪೀಡಿತ ಮಹಿಳೆಯರಿಗೆ ಪ್ರೇರಣೆ

ಪ್ರಿಯಾ ರಮಣಿ ಶಕ್ತಿಯುತ ವ್ಯಕ್ತಿಯ ವಿರುದ್ಧ ಹೋರಾಟದಲ್ಲಿ ಗೆದ್ದಿದ್ದಾಳೆ. ಖ್ಯಾತ ಪತ್ರಕರ್ತ ಎಂ.ಜೆ.ಅಕ್ಬರ್‌ ಅವರು ಈಕೆಯ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಮರಣದಲ್ಲಿ ಆಕೆಗೆ ಕ್ಷಮೆಯಾಚಿಸಲು ಅವಕಾಶ ನೀಡಲಾಯಿತು. ಅವಳು ಹಿಂತೆಗೆದುಕೊಂಡಿದ್ದರೆ ಕೆಲವರು ಅವಳನ್ನು ದೂಷಿಸುತ್ತಿದ್ದರು. ಆದರೆ ಪ್ರಿಯಾ, ತನ್ನ ಕುಟುಂಬದ ಬೆಂಬಲದೊಂದಿಗೆ, ಹಿತೈಷಿಗಳು, ಸಹೋದ್ಯೋಗಿಗಳು ಮತ್ತು ತನ್ನ ಕಾರಣವನ್ನು ಬಲಪಡಿಸಲು ಮಾತನಾಡಿದ ಇತರ ಮಹಿಳೆಯರ ಬೆಂಬಲದೊಂದಿಗೆ, … Continued